ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಬಿಡಿಎ ಬದಲಾಗಿ ಅಕ್ರಮವಾಗಿ ಪರ್ಯಾಯ ಸೈಟ್ ಗಳನ್ನು ಪಡೆಯಲಾಗಿದೆ ಎಂದು ಆರೋಪಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ನಾಲ್ವರ ವಿರುದ್ಧ ಆಪ್ ಪಕ್ಷವು ಲೋಕಾಯುಕ್ತಕ್ಕೆ ದೂರು ನೀಡಿದೆ.
ಬಿಡಿಎ ಜಿ ಕೆಟಗೇರಿ ನಿವೇಷನ ಹಂಚಿಕೆ ಕಾನೂನು ಬಾಹಿರ ಎಂದು ಕೋರ್ಟ್ ಹೇಳಿದ್ದರೂ, ಸಚಿವರ ಒತ್ತಾಯಕ್ಕೆ ಮಣಿದಿ ಅಧಿಕಾರಿಗಳು ನಿವೇಶನ ಹಂಚಿಕೆ ಮಾಡಿದ್ದಾರೆ. ಈ ಮೂಲಕ ಕೋಟಿ ಕೋಟಿ ರೂಪಾಯಿ ನಷ್ಟ ಮಾಡಿದ್ದಾರೆ ಎಂದು ಲೋಕಾಯುಕ್ತಕ್ಕೆ ಆಪ್ ದೂರು ನೀಡಿದೆ ಎಂದು ಮುಖಂಡ ಮಥಾಯಿ ತಿಳಿಸಿದ್ದಾರೆ.