ಸಂಪುಟದಿಂದ ಸುರೇಶಕುಮಾರ ಔಟ್.. ಟ್ವೀಟ್ ಮಾಡಿದ ಮಾಜಿ ಸಚಿವ

266

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶಿಕ್ಷಣ ಸಚಿವರಾಗಿದ್ದ ಸುರೇಶಕುಮಾರ ಅವರನ್ನ ನೂತನ ಸಚಿವ ಸಂಪುಟದಲ್ಲಿ ಕೈ ಬಿಡಲಾಗಿದೆ. ಇವರು ಮಾತ್ರವಲ್ಲ ಲಕ್ಷ್ಮಣ ಸವದಿ, ಸಿ.ಪಿ ಯೋಗೇಶ್ವರ ಸೇರಿದಂತೆ ಹಲವರನ್ನ ಕೈ ಬಿಡಲಾಗಿದ್ದು, ಈ ಬಗ್ಗೆ ಮಾಜಿ ಸಚಿವ ಸುರೇಶಕುಮಾರ ಟ್ವೀಟ್ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!