ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶಿಕ್ಷಣ ಸಚಿವರಾಗಿದ್ದ ಸುರೇಶಕುಮಾರ ಅವರನ್ನ ನೂತನ ಸಚಿವ ಸಂಪುಟದಲ್ಲಿ ಕೈ ಬಿಡಲಾಗಿದೆ. ಇವರು ಮಾತ್ರವಲ್ಲ ಲಕ್ಷ್ಮಣ ಸವದಿ, ಸಿ.ಪಿ ಯೋಗೇಶ್ವರ ಸೇರಿದಂತೆ ಹಲವರನ್ನ ಕೈ ಬಿಡಲಾಗಿದ್ದು, ಈ ಬಗ್ಗೆ ಮಾಜಿ ಸಚಿವ ಸುರೇಶಕುಮಾರ ಟ್ವೀಟ್ ಮಾಡಿದ್ದಾರೆ.