ಕೈ ಮೊದಲ ಪಟ್ಟಿ ಬಿಡುಗಡೆ, ಸಿದ್ದರಾಮಯ್ಯಗೆ ವರುಣಾ ಕ್ಷೇತ್ರ ಫೈನಲ್

294

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ ಘಟಾನುಘಟಿ ನಾಯಕರ ಕ್ಷೇತ್ರ ಅಂತಿಮಗೊಳಿಸಲಾಗಿದೆ. ತೀವ್ರ ಕುತೂಹಲ ಕೆರಳಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರದ ವಿಚಾರಕ್ಕೆ ತೆರೆ ಬಿದ್ದಿದೆ. ಮೈಸೂರಿನ ವರುಣಾ ಕ್ಷೇತ್ರವನ್ನು ಸಿದ್ದರಾಮಯ್ಯ ನೀಡಲಾಗಿದೆ. ಈ ಬಾರಿ ಬಾದಾಮಿ ಬಿಟ್ಟು ಕೋಲಾರದಿಂದ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಆದರೆ, ಎಐಸಿಸಿ ವರುಣಾ ಕ್ಷೇತ್ರಕ್ಕೆ ಟಿಕೆಟ್ ನೀಡಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕನಕಪುರ ನೀಡಲಾಗಿದೆ. ಬಹುತೇಕ ಹಾಲಿ ಶಾಸಕರಿಗೆ ಅವರ ಸ್ವಕ್ಚೇತ್ರದಲ್ಲಿಯೇ ಟಿಕೆಟ್ ನೀಡಲಾಗಿದೆ. ಇನ್ನು ಕೆಲ ಹಿರಿಯ ನಾಯಕರಿಗೂ ಟಿಕೆಟ್ ಘೋಷಣೆ ಮಾಡಲಾಗಿದ್ದು, 124 ಅಭ್ಯರ್ಥಿಗಳ ಮೊದಲ ಪಟ್ಟಿ ಹೀಗಿದೆ ನೋಡಿ..

ಚಿಕ್ಕೋಡಿ-ಸದಲಗ- ಗಣೇಶ್‌ ಹುಕ್ಕೇರಿ

ಕಾಗವಾಡ – ಭರಮಗೌಡ ಅಲಗೌಡ ಕಾಗೆ

ಕುಡಚಿ(SC) – ಮಹೇಂದ್ರ ಕೆ.

ಹುಕ್ಕೇರಿ – ಎ.ಬಿ.ಪಾಟೀಲ್‌

ಯಮಕನಮರಡಿ (ST)- ಸತೀಶ್‌ ಜಾರಕಿಹೊಳಿ

ಬೆಳಗಾವಿ ಗ್ರಾಮಾಂತರ – ಲಕ್ಷ್ಮಿ ಹೆಬ್ಬಾಳ್ಕರ್‌

ಖಾನಪುರ – ಡಾ.ಅಂಜಲಿ ನಿಂಬಾಳ್ಕರ್‌

ಬೈಲಹೊಂಗಲ- ಮಾಹಾಂತೇಶ್‌ ಶಿವಾನಂದ ಕೌಜಲಗಿ

ರಾಮದುರ್ಗ – ಅಶೋಕ್‌ ಎಂ.ಪಟ್ಟಣ

ಜಮಖಂಡಿ – ಆನಂದ್‌ ಸಿದ್ದು ನ್ಯಾಮಗೌಡ

ಹುನಗುಂದ – ವಿಜಯಾನಂದ ಎಸ್‌ ಕಾಶಪ್ಪನವರ್‌

ಮುದ್ದೇಬಿಹಾಳ – ಸಿ.ಎಸ್‌.ನಾಡಗೌಡ

ಬಸವನ ಬಾಗೇವಾಡಿ – ಶಿವಾನಂದ ಪಾಟೀಲ್‌

ಬಬಲೇಶ್ವರ್‌ – ಎಂ.ಬಿ.ಪಾಟೀಲ್‌

ಇಂಡಿ – ಯಶವಂತ ರಾಯಗೌಡ ವಿ ಪಾಟೀಲ್‌

ಜೇವರ್ಗಿ – ಡಾ.ಅಜಯ್‌ ಧರಂ ಸಿಂಗ್‌

ಸುರಪುರ – ರಾಜವೆಂಕಟಪ್ಪ ನಾಯಕ್‌

ಶಹಾಪುರ – ಶರಣಬಸಪ್ಪ ಗೌಡ

ಚಿತ್ತಾಪುರ(SC)- ಪ್ರಿಯಾಂಕ್‌ ಖರ್ಗೆ

ಸೇಡಂ – ಶರಣ ಪ್ರಕಾಶ್‌ ಪಾಟೀಲ್‌

ಚಿಂಚೋಳಿ(SC) – ಸುಭಾಷ್‌ ವಿ ರಾಥೋಡ್‌

ಕಲಬುರಗಿ ಉತ್ತರ – ಕನೀಝ್‌ ಫಾತೀಮಾ

ಅಳಂದ – ಬಿ.ಆರ್‌.ಪಾಟೀಲ್‌

ಹುಮ್ನಾಬಾದ್‌ – ರಾಜಶೇಖರ ಬಿ ಪಾಟೀಲ್‌

ಬೀದರ್‌ ದಕ್ಷಿಣ – ಅಶೋಕ್‌ ಖೇಣಿ

ಬೀದರ್‌ – ರಹೀಂ ಖಾನ್‌

ಭಾಲ್ಕಿ – ಈಶ್ವರ್‌ ಖಂಡ್ರೆ

ರಾಯಚೂರು ಗ್ರಾ (ST)- ಬಸನಗೌಡ ದದ್ದಲ್‌

ಮಾಸ್ಕಿ (ST) – ಬಸನಗೌಡ ತುರ್ವಿಹಾಳ್

ಕುಷ್ಟಗಿ – ಅಮರೇಗೌಡ ಪಾಟೀಲ್ ಬಯ್ಯಾಪುರ

ಕನಕಗಿರಿ (SC) – ಶಿವರಾಜ್ ಸಂಗಪ್ಪ ತಂಗಡಗಿ

ಯಲಬುರ್ಗ – ಬಸವರಾಜ ರಾಯರೆಡ್ಡಿ

ಕೊಪ್ಪಳ – ಕೆ.ರಾಘವೇಂದ್ರ

ಗದಗ – ಎಚ್.ಕೆ. ಪಾಟೀಲ್

ರೋಣ – ಜಿ.ಎಸ್.ಪಾಟೀಲ್

ಹುಬ್ಬಳ್ಳಿ-ಧಾರವಾಡ-ಪೂರ್ವ(SC)- ಪ್ರಸಾದ್ ಅಬ್ಬಯ್ಯ

ಹಳಿಯಾಳ – ಆರ್.ವಿ.ದೇಶಪಾಂಡೆ

ಕಾರವಾರ – ಸತೀಶ್ ಕೃಷ್ಣ ಸೈಲ್

ಭಟ್ಕಳ – ಮಂಕಾಳ ಸುಬ್ಬ ವೈದ್ಯಾ

ಹಾನಗಲ್ – ಶ್ರೀನಿವಾಸ್ ವಿ.ಮಾನೆ

ಹಾವೇರಿ (SC) -‌ ರುದ್ರಪ್ಪ ಲಮಾಣಿ

ಬ್ಯಾಡಗಿ – ಬಸವರಾಜ ಎನ್.ಶಿವಣ್ಣನವರ್‌

ಹಿರೇಕೆರೂರು – ಯುಬಿ. ಬಣಕಾರ

ರಾಣೆಬೆನ್ನೂರು – ಪ್ರಕಾಶ್ ಕೆ.ಕೋಳಿವಾಡ

ಹಡಗಲಿ (SC) – ಪಿ.ಟಿ.ಪರಮೇಶ್ವರ ನಾಯ್ಕ

ಹಗರಿಬೊಮ್ಮನಹಳ್ಳಿ (SC) – ಎಲ್‌.ಬಿ.ಪಿ. ಭೀಮಾ ನಾಯ್ಕ್

ವಿಜಯನಗರ – ಎಚ್.ಆರ್.ಗವಿಯಪ್ಪ

ಕಂಪ್ಲಿ (ST) – ಜೆಎನ್. ಗಣೇಶ್

ಬಳ್ಳಾರಿ (ST) – ಬಿ.ನಾಗೇಂದ್ರ

ಸಂಡೂರು (ST) – ಇ.ತುಕಾರಾಂ

ಚಳ್ಳಕೆರೆ (ST) – ಟಿ.ರಘುಮೂರ್ತಿ

ಹಿರಿಯೂರು – ಡಿ.ಸುಧಾಕರ್

ಹೊಸದುರ್ಗ – ಗೋವಿಂದಪ್ಪ ಬಿ.ಜಿ.

ದಾವಣಗೆರೆ ಉತ್ತರ – ಎಸ್.ಎಸ್.ಮಲ್ಲಿಕಾರ್ಜುನ್

ದಾವಣಗೆರೆ ದಕ್ಷಿಣ – ಶಾಮನೂರು ಶಿವಶಂಕರಪ್ಪ

ಮಾಯಕೊಂಡ (SC) – ಕೆ.ಎಸ್.ಬಸವರಾಜು

ಭದ್ರಾವತಿ – ಸಂಗಮೇಶ್ವರ ಬಿ.ಕೆ.

ಸೊರಬ – ಎಸ್.ಮಧು ಬಂಗಾರಪ್ಪ

ಸಾಗರ – ಗೋಪಾಲಕೃಷ್ಣ ಬೇಳೂರು

ಬೈಂದೂರು – ಕೆ.ಗೋಪಾಲ ಪೂಜಾರಿ

ಕುಂದಾಪುರ – ಎಂ.ದಿನೇಶ್ ಹೆಗಡೆ

ಕಾಪು – ವಿನಯ ಕುಮಾರ್ ಸೊರಕೆ

ಶೃಂಗೇರಿ – ಟಿ.ಡಿ.ರಾಜೇಗೌಡ

ಚಿಕ್ಕನಾಯಕನಹಳ್ಳಿ – ಕಿರಣ್ ಕುಮಾರ್

ತಿಪಟೂರು – ಕೆ.ಷಡಕ್ಷರಿ

ತುರುವೇಕೆರೆ – ಕಾಂತರಾಜ್ ಬಿ.ಎಂ

ಕುಣಿಗಲ್ – ಡಾ.ಎಚ್.ಡಿ.ರಂಗನಾಥ್

ಕೊರಟಗೆರೆ (SC) – ಡಾ.ಜಿ.ಪರಮೇಶ್ವರ

ಶಿರಾ – ಟಿ.ಬಿ.ಜಯ ಚಂದ್ರ

ಪಾವಗಡ (SC) – ಎಚ್.ವಿ.ವೆಂಕಟೇಶ್

ಮಧುಗಿರಿ – ಕೆ.ಎನ್.ರಾಜಣ್ಣ

ಗೌರಿಬಿದನೂರು- ಶಿವಶಂಕರರೆಡ್ಡಿ ಎನ್.ಎಚ್

ಬಾಗೇಪಲ್ಲಿ – ಎಸ್.ಎನ್.ಸುಬ್ಬಾರೆಡ್ಡಿ

ಚಿಂತಾಮಣಿ – ಡಾ.ಎಂ.ಸಿ.ಸುಧಾಕರ್

ಶ್ರೀನಿವಾಸಪುರ – ಕೆ.ಆರ್.ರಮೇಶ್ ಕುಮಾರ್

ಕೆಜಿಎಫ್‌ (SC) – ಶ್ರೀಮತಿ. ರೂಪಕಲಾ ಎಂ

ಬಂಗಾರಪೇಟೆ – ಎಸ್.ಸಿ ಎಸ್.ಎನ್. ನಾರಾಯಣಸ್ವಾಮಿ

ಮಾಲೂರು – ಕೆ.ವೈ.ನಂಜೇಗೌಡ

ಬ್ಯಾಟರಾಯನಪುರ- ಕೃಷ್ಣ ಬೈರೇಗೌಡ

ರಾಜರಾಜೇಶ್ವರಿನಗರ – ಶ್ರೀಮತಿ. ಕುಸುಮಾ ಎಚ್

ಮಲ್ಲೇಶ್ವರಂ – ಅನುಪ್ ಅಯ್ಯಂಗರ್‌

ಹೆಬ್ಬಾಳ – ಸುರೇಶ ಬಿ.ಎಸ್

ಸರ್ವಜ್ಞನಗರ – ಕೆ.ಜೆ.ಜಾರ್ಜ್

ಶಿವಾಜಿನಗರ – ರಿಜ್ವಾನ್ ಅರ್ಷದ್

ಶಾಂತಿ ನಗರ – ಎನ್.ಎ.ಹ್ಯಾರಿಸ್‌

ಗಾಂಧಿ ನಗರ – ದಿನೇಶ್ ಗುಂಡೂರಾವ್

ರಾಜಾಜಿ ನಗರ – ಪುಟ್ಟಣ್ಣ

ಗೋವಿಂದರಾಜ ನಗರ – ಪ್ರಿಯಾಕೃಷ್ಣ

ವಿಜಯ ನಗರ – ಎಂ.ಕೃಷ್ಣಪ್ಪ

ಚಾಮರಾಜಪೇಟೆ – ಜಮೀರ್ ಅಹಮದ್ ಖಾನ್

ಬಸವನಗುಡಿ – ಯು.ಬಿ.ವೆಂಕಟೇಶ್

BTM ಲೇಔಟ್ – ರಾಮಲಿಂಗಾ ರೆಡ್ಡಿ

ಜಯನಗರ – ಶ್ರೀಮತಿ. ಸೌಮ್ಯ ಆರ್

ಮಹಾದೇವಪುರ (SC) – ನಾಗೇಶ್ ಟಿ

ಆನೇಕಲ್ (SC) – ಬಿ.ಶಿವಣ್ಣ

ಹೊಸಕೋಟೆ – ಶರತ್ ಕುಮಾರ್ ಬಚ್ಚೇಗೌಡ

ದೇವನಹಳ್ಳಿ(SC) – ಕೆ.ಎಚ್.ಮುನಿಯಪ್ಪ

ದೊಡ್ಡಬಳ್ಳಾಪುರ – ಟಿ.ವೆಂಕಟರಾಮಯ್ಯ

ನೆಲಮಂಗಲ(SC) – ಶ್ರೀನಿವಾಸಯ್ಯ ಎನ್

ಮಾಗಡಿ – ಹೆಚ್.ಸಿ.ಬಾಲಕೃಷ್ಣ

ರಾಮನಗರ – ಇಕ್ಬಾಲ್ ಹುಸೇನ್ ಎಚ್‌.ಎ

ಕನಕಪುರ – ಡಿ.ಕೆ.ಶಿವಕುಮಾರ್

ಮಳವಳ್ಳಿ(SC) – ಪಿ.ಎಂ. ನರೇಂದ್ರಸ್ವಾಮಿ

ಶ್ರೀರಂಗಪಟ್ಟಣ – ಎ.ಬಿ.ರಮೇಶ ಬಂಡಿಸಿದ್ದೇಗೌಡ

ನಾಗಮಂಗಲ – ಎನ್.ಚಲುವರಾಯಸ್ವಾಮಿ

ಹೊಳೆನರಸೀಪುರ – ಶ್ರೇಯಸ್ ಎಂ. ಪಟೇಲ್

ಸಕಲೇಶಪುರ(SC) – ಮುರಳಿ ಮೋಹನ್

ಬೆಳ್ತಂಗಡಿ – ರಕ್ಷಿತ್ ಶಿವರಾಮ್

ಮೂಡಬಿದ್ರಿ – ಮಿಥುನ್ ಎಂ.ರೈ

ಮಂಗಳೂರು – ಯು.ಟಿ. ಖಾದರ್

ಬಂಟ್ವಾಳ – ರಮಾನಾಥ ರೈ ಬಿ.

ಸುಳ್ಯ(SC)- ಕೃಷ್ಣಪ್ಪ ಜಿ

ವಿರಾಜಪೇಟೆ – ಎ.ಎಸ್.ಪೊನ್ನಣ್ಣ

ಪಿರಿಯಾಪಟ್ಟಣ – ಕೆ. ವೆಂಕಟೇಶ್‌

ಕೃಷ್ಣರಾಜನಗರ – ಡಿ.ರವಿಶಂಕರ್

ಹುಣಸೂರು – ಎಚ್.ಪಿ. ಮಂಜುನಾಥ್

ಎಚ್‌ ಡಿ ಕೋಟೆ (ST)- ಅನಿಲ್ ಕುಮಾರ್ ಸಿ

ನಂಜನಗೂಡು(SC)- ದರ್ಶನ್ ಧ್ರುವನಾರಾಯಣ

ನರಸಿಂಹರಾಜ – ತನ್ವೀರ್ ಸೇಠ್

ವರುಣ – ಸಿದ್ದರಾಮಯ್ಯ

ಟಿ.ನರಸೀಪುರ(SC)- ಎಚ್.ಸಿ.ಮಹದೇವಪ್ಪ

ಹನೂರು- ಆರ್ ನರೇಂದ್ರ

ಚಾಮರಾಜನಗರ- ಸಿ.ಪುಟ್ಟರಂಗ ಶೆಟ್ಟಿ

ಗುಂಡ್ಲುಪೇಟೆ – ಎಚ್.ಎಂ. ಗಣೇಶ್‌ ಪ್ರಸಾದ್




Leave a Reply

Your email address will not be published. Required fields are marked *

error: Content is protected !!