ಮುದ್ದನಗೌಡ ಪಾಟೀಲಗೆ ಪಿಎಚ್.ಡಿ ಪ್ರದಾನ

444

ಪ್ರಜಾಸ್ತ್ರ ಸುದ್ದಿ

ಧಾರವಾಡ: ಇಲ್ಲಿನ ಕರ್ನಾಟಕ ವಿಶ್ವವಿದ್ಯಾಯಲದ ಮನೋವಿಜ್ಞಾನ ವಿಭಾಗದಲ್ಲಿ ಸಲ್ಲಿಸಿದ ಮಹಾಪ್ರಬಂಧಕ್ಕಾಗಿ ಮುದ್ದನಗೌಡ ಪಾಟೀಲಗೆ ಪಿಎಚ್.ಡಿ ಪ್ರದಾನ ಮಾಡಲಾಗಿದೆ.

ಡಾ.ರಾಜೇಶ್ವರಿ ಎನ್.ಕೆಂಚಪ್ಪನವರ ಮಾರ್ಗದರ್ಶನದಲ್ಲಿ ‘ಒಕ್ನುಪೆಶ್ನಲ್ ಸ್ಟ್ರೆಸ್, ಮೆಂಟಲ್ ಹೆಲ್ತ್ ಅಂಡ್ ಅಡ್ಜಸ್ಟಮೆಂಟ್ ಆಫ್ ಪೊಲೀಸ್, ಫಾರೆಸ್ಟ್ ಅಂಡ್ ಟ್ರಾನ್ಸಪೋರ್ಟ್ ಎಂಪಾಯೀಸ್’ ಅನ್ನೋ ವಿಷಯದ ಮೇಲೆ ಮಹಾಪ್ರಬಂಧ ಸಲ್ಲಿಸಿದ್ದಕ್ಕಾಗಿ ಪಿಎಚ್.ಡಿ ಪದವಿ ಪ್ರದಾನ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!