ಪ್ರಜಾಸ್ತ್ರ ಸುದ್ದಿ
ಮುಂಬೈ: ಇಂದು ಅಕ್ಷಯ ತೃತೀಯ ದಿನದಂದೇ ಈದ್ ಹಬ್ಬ ಬಂದಿದೆ. ಹೀಗಾಗಿ ಮಹಾ ಆರತಿ ಬೇಡ ಎಂದು ಮಹಾರಾಷ್ಟ್ರ ನವನನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಮುಸ್ಲಿಂರು ಯಾವುದೇ ಹಿಂಜರಿಕೆ ಇಲ್ಲದೆ ಈದ್ ಆಚರಣೆ ಮಾಡಬೇಕು. ಹೀಗಾಗಿ ಇಂದು ಮಹಾ ಆರತಿ ಬೇಡ ಎಂದರು. ಇನ್ನು ಮುಸೀದಿಗಳಲ್ಲಿ ಧ್ವನಿವರ್ಧಕ ವಿಚಾರ ಸಾಮಾಜಿಕ ವಿಷಯ ಹೊರತು ಧಾರ್ಮಿಕ ವಿಚಾರ ಅಲ್ಲ ಎಂದರು.