ಪ್ರಜಾಸ್ತ್ರ ಸುದ್ದಿ
ಚೆನ್ನೈ: ಕಾರ್ಮಿಕರ ದಿನದಂದೇ ದುರಂತವೊಂದು ಚೆನ್ನೈನಲ್ಲಿ ನಡದಿದೆ. ಕಲ್ಲು ಕ್ವಾರಿಯಲ್ಲಿ ಸ್ಫೋಟ ಸಂಭವಿಸಿ ನಾಲ್ವರು ಮೃತಪಟ್ಟು, ಹಲವರು ಗಾಯಗೊಂಡ ಘಟನೆ ವಿರುದ್ಧ್ ನಗರದ ಕರಿಯಾಪಟ್ಟಿ ಪ್ರದೇಶದಲ್ಲಿ ನಡೆದಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಸ್ಫೋಟಕಗಳಿದ್ದ ಶೇಖರಣಾ ರೂಮಿನಲ್ಲಿಯೇ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ರಕ್ಷಣಾ ತಂಡ ಸ್ಥಳಕ್ಕೆ ಭೇಟಿ ನೀಡಿದ್ದು, ಕಾರ್ಯಾಚರಣೆ ನಡೆಸಿದೆ. ತಾತ್ಕಾಲಿಕವಾಗಿ ಕಲ್ಲು ಕ್ವಾರಿ ಮುಚ್ಚಲಾಗಿದೆ. ಶಾಶ್ವತವಾಗಿ ಮುಚ್ಚಿ ಎಂದು ಸ್ಥಳೀಯರು ಪ್ರತಿಭಟನೆ ನಡೆಸಿದೆ.