ದರೋಡೆಗೆ ಪ್ಲಾನ್ ಮಾಡುತ್ತಿದ್ದ ತಂಡ: ಓರ್ವನ ಬಂಧನ

242

ಪ್ರಜಾಸ್ತ್ರ ಅಪರಾಧ ಸುದ್ದಿ

ಕಾರವಾರ: ಹೆದ್ದಾರಿಯಲ್ಲಿ ರಾತ್ರಿ ಹೊತ್ತು ಬರುವ ವಾಹನಗಳನ್ನ ನಿಲ್ಲಿಸಿ ದರೋಡೆ ಮಾಡಲು ಪ್ಲಾನ್ ಮಾಡಿ ಬಂದಿದ್ದ ತಂಡವೊಂದರ ಸದಸ್ಯ ಸಿಕ್ಕಿಬಿದ್ದಿದ್ದಾನೆ. ಅಸಿಫ್ ರೆಹಮಾನ್ ಬಂಧಿತ ಆರೋಪಿಯಾಗಿದ್ದಾನೆ.

ಶಿವಮೊಗ್ಗೆ ಜಿಲ್ಲೆ ಶಿಕಾರಿಪುರ ಮೂಲದ ಇವನು, 7 ಜನರ ತಂಡದೊಂದಿಗೆ ಕಾರವಾರಕ್ಕೆ ಬಂದಿದ್ದಾನೆ. ಕಾರವಾರ-ಗೋವಾ ಹೆದ್ದಾರಿಯಲ್ಲಿ ರಾತ್ರಿ ಹೊತ್ತಲ್ಲಿ ಸಂಚರಿಸುವ ವಾಹನಗಳನ್ನ ಅಡ್ಡಗಟ್ಟಿ ದರೋಡೆ ಮಾಡುವ ಸ್ಕೆಚ್ ಹಾಕಿದ್ದ. ಬೆಳ್ಳಂಬೆಳಗ್ಗೆ ಇವರನ್ನ ಗಮನಿಸಿದ ಪೊಲೀಸರು ಅನುಮಾನ ಬಂದು ಬೆನ್ನು ಹತ್ತಿದಾಗ 6 ಜನ ಎಸ್ಕೇಪ್ ಆಗಿದ್ದಾರೆ. ಅಸಿಫ್ ರೆಹಮಾನ್ ಸಿಕ್ಕಿಬಿದ್ದಿದ್ದಾನೆ.




Leave a Reply

Your email address will not be published. Required fields are marked *

error: Content is protected !!