ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಸ್ಯಾಂಡಲ್ ವುಡ್ ಸಿಂಹ ಡಾ.ವಿಷ್ಣುವರ್ಧನ ಅವರ ಬಗ್ಗೆ ಕೆಟ್ಟದಾಗಿ ಮಾತ್ನಾಡಿ ತೆಲುಗು ನಟ ವಿಜಯ ರಂಗರಾಜು ಇದೀಗ ಕ್ಷಮೆ ಕೇಳಿದ್ದಾರೆ. ಡಾ.ವಿಷ್ಣು ಅಭಿಮಾನಿಗಳು, ಸ್ಟಾರ್ ನಟರ ಆವಾಜ್ ಗೆ ಬೆಚ್ಚಿ ಬಿದ್ದಿರುವ ವಿಜಯ ರಂಗರಾಜು ಕಣ್ಣೀರು ಹಾಕುತ್ತಾ, ಮಂಡಿಯೂರಿ ಕ್ಷಮೆ ಕೇಳಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ..