ವರ್ಲ್ಡ್ ಕಪ್ ಟೂರ್ನಿಯಿಂದ ವಂಚಿತರಾಗಿರುವ ಶಿಖರ ಧವನ ಬಗ್ಗೆ ಕ್ರಿಕೆಟ್ ದಿಗ್ಗಜ ಸಚಿನ ತಂಡೂಲ್ಕರ್ ಭಾವನಾತ್ಮಕ ಟ್ವೀಟ್ ಮಾಡಿದ್ದಾರೆ.
ನೀವು ಉತ್ತಮವಾಗಿ ಆಡ್ತಿರುವ ಹೊತ್ತಿನಲ್ಲಿಯೇ ಗಾಯಗೊಂಡಿರುವುದು ನಿಜಕ್ಕೂ ನೋವಿನ ಸಂಗತಿ ಅಂತಾ ಮಾಸ್ಟರ್ ಬ್ಲಾಸ್ಟರ್ ಹೇಳಿದ್ದಾರೆ. ನೀವು ಆದಷ್ಟು ಬೇಗ ಕಮ್ ಬ್ಯಾಕ್ ಮಾಡ್ತೀರಿ ಅನ್ನೋ ನಂಬಿಕೆ ಇದೆ ಅಂತಾ ಸಚಿನ ಟ್ವೀಟ್ ಮಾಡಿದ್ದಾರೆ.