ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಯಲಹಂಕದ ಖಾಸಗಿ ರೆಸಾರ್ಟ್ ನಲ್ಲಿ ಕಾಂಗ್ರೆಸ್ ಸ್ಕ್ರೀನಿಂಗ್ ಸಭೆ ನಡೆದಿದ್ದು, ಸಭೆಯಲ್ಲಿ ಎರಡನೇ ಪಟ್ಟಿ ಬಗ್ಗೆ ಚರ್ಚೆ ನಡೆದಿದೆ. ಎರಡನೇ ಪಟ್ಟಿಯ 100 ಅಭ್ಯರ್ಥಿಗಳ ಅಂತಿಮ ತಯಾರಿ ಬಗ್ಗೆ ಪರಿಶೀಲನೆ ನಡೆದಿದ್ದು, ಸಭೆಯಲ್ಲಿ ಚರ್ಚೆಯಾಗುತ್ತಿರುವವರ ಪಟ್ಟಿಲಭ್ಯವಾಗಿದ್ದು ಹೀಗಿದೆ.
೧)ನಿಪ್ಪಾಣಿ- ಕಾಕಾ ಸಾಹೇಬ್ ಪಾಟೀಲ್
೨.ಅಥಣಿ-ಗಜಾನನ ಮಂಗಸೂಳಿ
೩.ರಾಯಬಾಗ-ಶ್ಯಾಮ್ ಘಾಟ್ಗಿ/ ಸೆಲ್ವಕುಮಾರ್
೪.ಅರಭಾವಿ-ಅರವಿಂದ ದಳವಾಯಿ
೫.ಗೋಕಾಕ್- ಅಶೋಕ್ ಪೂಜಾರಿ/
೬.ಬೆಳಗಾವಿ ಉತ್ತರ- ಫಿರೋಜ್ ಸೇಠ್
೭.ಕಿತ್ತೂರು: ಡಿ.ಬಿ.ಇಮಾನ್ದಾರ್/ ಅವರ ಅಳಿಯ
೮.ಸವದತ್ತಿ ಯಲ್ಲಮ್ಮ -ಉದಯ್ ಕುಮಾರ್
೮.ಮುದೋಳ್ – ಆರ್ ಬಿ ತಿಮ್ಮಾಪುರ
೯.ತೆರದಾಳ – ಉಮಾಶ್ರೀ,ವೀಣಾ ಕಾಶಪ್ಪನವರ್
೧೦ಬೀಳಗಿ- ಜಿ.ಟಿ ಪಾಟೀಲ್
೧೧.ಬಾಗಲಕೋಟೆ-ಎಚ್ ವೈ ಮೇಟಿ/ದೇವರಾಜ್ ಪಾಟೀಲ್
೧೨. ದೇವರಹಿಪ್ಪರಗಿ- ಎಸ್.ಆರ್.ಪಾಟೀಲ್
೧೩: ಚನ್ನಪಟ್ಟಣ-ಯೋಗಿಶ್ವರ್ ಬರುವ ಬಗ್ಗೆ ಚರ್ಚೆ
೧೪. ವಿಜಯಪುರ- ಮುಕ್ಬುಲ್ ಭಗವಾನ್
೧೫.ನಾಗಠಾಣ- ಕಾಂತಾ ನಾಯಕ್/ರಾಜು ಅಲಗೂರು
೧೬.ಸಿಂದಗಿ- ಅಶೋಕ್ ಮನಗೂಳಿ
೧೭. ಅಫಜಲಪುರ- ಅರುಣ್ ಕುಮಾರ್/
೧೮ ಯಾದಗಿರಿ- ಅನುರಾಧ ಮಾಲಕರೆಡ್ಡಿ
೧೯.ಗುರುಮಠ್ಕಲ್ – ಬಾಬುರಾವ್ ಚಿಂಚನಸೂರ್
೨೦. ಕಲ್ಬುರ್ಗಿ ಗ್ರಾಮೀಣ- ವಿಜಯ್ ಕುಮಾರ್
೨೧. ಕಲ್ಬುರ್ಗಿ ದಕ್ಷಿಣ-
೨೨. ಬಸವಕಲ್ಯಾಣ- ವಿಜಯ್ ಸಿಂಗ್,ಆನಂದ್ ದೇವಪ್ಪ,ಮಾಲಾ ನಾರಾಯಣ ರಾವ್
೨೩. ಔರಾದ್- ಭೀಮರಾವ್ ಶಿಂಧೆ,ಲಕ್ಷ್ಮಣ್ ಸೊರಳ್ಳಿಕರ್
೨೪. ಮಾನ್ವಿ- ಹಂಪಯ್ಯ ನಾಯಕ್
೨೫. ದೇವದುರ್ಗ- ಬಿ.ವಿ ನಾಯಕ್,/ ರಾಜಶೇಖರ ನಾಯಕ್
೨೬. ಲಿಂಗಸೂಗುರು- ಡಿ ಎಸ್ ಹುಲಗೇರಿ,ರುದ್ರಪ್ಪ
೨೭.ಸಿಂಧನೂರು- ಹಂಪನಗೌಡ,ಬಸನಗೌಡ ಬಾದರ್ಲಿ
೨೮. ಗಂಗಾವತಿ- ಇಕ್ಬಾಲ್ ಅನ್ಸಾರಿ
೨೯. ನರಗುಂದ- ಬಿ ಆರ್ ಯಾವಗಲ್,ಸಂಗಮೇಶ್ ಕೊಳ್ಳಿ
೩೦,ಶಿರಹಟ್ಟಿ- ರಾಮಕೃಷ್ಣ ದೊಡ್ಡಮನಿ
೩೧.ನವಲಗುಂದ- ಕೋನರೆಡ್ಡಿ
೩೨.ಕುಂದಗೋಳ- ಕುಸುಮಾ ಶಿವಳ್ಳಿ/ ಷಣ್ಮುಖ ಶಿವಳ್ಳಿ
೩೩.ಧಾರವಾಡ- ವಿನಯ್ ಕುಲಕರ್ಣಿ, ಶಿವಲೀಲಾ ಕುಲಕರ್ಣಿ,
೩೪.ಕಲಘಟಗಿ- ಸಂತೋಷ ಲಾಡ್,ನಾಗರಾಜ್ ಛಬ್ಬಿ
೩೫. ಹುಧಾ ಸೆಂಟ್ರಲ್- ರಜತ್ ಉಳ್ಳಾಗಡ್ಡಿಮಠ್
೩೬.ಹು-ಧಾ ಪಶ್ಚಿಮ- ಮೋಹನ್ ಲಿಂಬಿಕಾಯಿ
೩೭.ಕುಮಟ- ನೀವೇದಿತ್ ಆಳ್ವಾ
೩೮.ಶಿರಸಿ- ಭೀಮಣ್ಣ ನಾಯ್ಕ್,
೩೯.ಶಿಗ್ಗಾಂವಿ- ವಿನಯ್ ಕುಲಕರ್ಣಿ, ಸೋಮಣ್ಣ ಬೇವಿನಮರದ್,ರಾಜು ಕುನ್ನೂರು
೪೦.ಶಿರಗುಪ್ಪ- ಬಿ ಎಂ ನಾಗರಾಜ್, ಮುರುಳಿಕೃಷ್ಣ
೪೧. ಕೂಡ್ಲಗಿ- ನಾಗರಾಜ್,ಡಾ. ಶ್ರೀನಿವಾಸ್
೪೨. ಬಳ್ಳಾರಿ ನಗರ- ನಾರಾ ಭರತ್ ರೆಡ್ಡಿ, ದಿವಾಕರ್ ಬಾಬು,
೪೩. ಚಿತ್ರದುರ್ಗ- ವೀರೇಂದ್ರ / ರಘು ಆಚಾರ್
೪೪.ಮೊಳಕಾಲ್ಮೂರ್- ಎನ್ ವೈ. ಗೋಪಾಲಕೃಷ್ಣ,/ಯೋಗೇಶ್ ಬಾಬು
೪೫.ಹೊಳಲ್ಕೆರೆ- ಎಚ್. ಆಂಜನೇಯ, ಸವಿತಾ ರಘು
೪೬.ಜಗಳೂರ್- ರಾಜೇಶ್/ ದೇವೆಂದ್ರಪ್ಪ
೪೭.ಹರಿಹರ- ರಾಮಪ್ಪ
೪೮.ಚನ್ನಗಿರಿ- ವಡ್ನಾಳ್ ರಾಜಣ್ಣ /ಮಗ ಅಶೋಕ್
೪೯.ಹೊನ್ನಳ್ಳಿ- ಶಾಂತನಗೌಡ/ ಹೆಚ್, ಬಿ ಮಂಜಪ್ಪ
೫೦.ಶಿವಮೊಗ್ಗ ಗ್ರಾಮೀಣ- ಪಲ್ಲವಿ,ನಾರಾಯಣಸ್ವಾಮಿ
೫೧.ಶಿವಮೊಗ್ಗ-ಸುಂದರೇಶ್/ ಯೋಗೇಶ್
೫೨.ತೀರ್ಥಹಳ್ಳಿ- ಕಿಮ್ಮನೆ ರತ್ನಾಕರ/ ಮಂಜುನಾಥ್ ಗೌಡ
೫೩. ಶಿಕಾರಿಪುರ-ಗೋಣಿ ಮಾಹಂತೇಶ್/ ಕೌಲಿ ಗಂಗಾಧರಪ್ಪ
೫೪.ಉಡುಪಿ- ಕೃಷ್ಣ ಮೂರ್ತಿ ಆಚಾರ್/ ದಿನೇಶ್ ಹೆಗಡೆ
೫೫.ಕಾರ್ಕಳ- ಉದಯ್ ಕುಮಾರ್ ಶೆಟ್ಟಿ
೫೬. ಮೂಡಗೆರೆ- ಮೋಟಮ್ಮ,ನಯನಾ ಮೋಟಮ್ಮ
೫೭.ಚಿಕ್ಕಮಗಳೂರು-ಹೆಚ್.ಡಿ ತಮ್ಮಯ್ಯ/ ಹರೀಶ್
೫೮.ತರೀಕೆರೆ- ಗೋಪಿಕೃಷ್ಣ/ ಶ್ರೀನಿವಾಸ್
೫೯.ಕಡೂರು,ವೈ ಎಸ್ ವಿ ದತ್ತಾ/ಆನಂದ್
೬೦.ತುಮಕೂರು ಗ್ರಾಮೀಣ- ನಿಂಗಪ್ಪ/ಸೂರ್ಯ ಮುಕುಂದರಾಜ್
೬೧.ಕೋಲಾರ- ಸಿದ್ದರಾಮಯ್ಯ
೬೨.ಮುಳಬಾಗಿಲು- ನಾರಾಯಣಸ್ವಾಮಿ, ಮಾರಯ್ಯ
೬೩. ಚಿಕ್ಕಬಳ್ಳಾಪುರ- ಕೊತ್ತೂರು ಮಂಜುನಾಥ್, ವಿನಯ್ ಶ್ಯಾಮ್
೬೪.ಗುಬ್ಬಿ – ಶ್ರೀನಿವಾಸ್
೬೫.ತುಮಕೂರು- ರಫೀಕ್ ಅಹ್ಮದ್, ಅತೀಕ್ ಅಹ್ಮದ್
೬೬.ಯಲಹಂಕ- ಕೇಶವ್ ರಾಜಣ್ಣ
೬೭. ಕೆ ಆರ್ ಪುರಂ- ಡಿಕೆ ಮೋಹನ್ ಬಾಬು,ಉದಯಕುಮಾರ್
೬೮.ಯಶವಂತಪುರ- ಚಿಕ್ಕರಾಯಪ್ಪ
೬೯.ದಾಸರಹಳ್ಳಿ- ಮುನಿರಾಜು/ಧನಂಜಯ ಗೌಡ
೭೦. ಮಹಾಲಕ್ಷ್ಮಿ- ಕೇಶವಮೂರ್ತಿ
೭೧.ಪುಲಕೇಶಿ ನಗರ- ಅಖಂಡ ಶ್ರೀನಿವಾಸ್ ಮೂರ್ತಿ
೭೨.ಸಿವಿ ರಾಮನ್ ನಗರ- ಸಂಪತ್ ರಾಜ್
೭೩.ಚಿಕ್ಕಪೇಟೆ- ಆರ್ ವಿ ದೇವರಾಜ್, ಗಂಗಾಂಭಿಕಾ
೭೫. ಪದ್ಮನಾಭ ನಗರ- ಪಿಜಿಆರ್ ಸಿಂದ್ಯಾ
೭೬. ಬೊಮ್ಮನಹಳ್ಳಿ- ಉಮಾಪತಿಗೌಡ
೭೭. ಬೆಂಗಳೂರು ದಕ್ಷಿಣ- ಸುಷ್ಮಾರಾಜಗೋಲ್ ರೆಡ್ಡಿ/
ಆರ್ ಕೆ ರಮೇಶ್
೭೮.ಮೇಲುಕೋಟೆ- ದರ್ಶನ್ ಪುಟ್ಟಣ್ಣಯ್ಯ ಗೆ ಬೆಂಬಲ
೭೯. ಮದ್ದೂರು- ಉದಯ್ ಗೌಡ
೮೦.ಮಂಡ್ಯ- ಡಾ.ಕೃಷ್ಣ/ ರಾಧಾಕೃಷ್ಣ ರವಿ ಗಾಣಿಗ
೮೧.ಕೆ ಆರ್ ಪೇಟೆ- ವಿಜಯ್ ರಾಮೇಗೌಡ, ದೇವರಾಜ್,
೮೨. ಶ್ರವಣಬೆಳಗೊಳ- ಗೋಪಾಲ್ ಸ್ವಾಮಿ
೮೩. ಅರಸಿಕೆರೆ- ಶಿವಲಿಂಗೇಗೌಡ
೮೪.ಹಾಸನ-ಮಂಜೇಗೌಡ, ಸ್ವರೂಪ,ಬನವಾಸೆ ರಂಗಸ್ವಾಮಿ
೮೫.ಬೇಲೂರು, ಗಂಡಸಿ ಶಿವರಾಮ್/ ರಾಜಶೇಖರ್
೮೬.ಅರಕಲಗೂಡು- ಶ್ರೀಧರ್ ಗೌಡ/ಕೃಷ್ಣೇಗೌಡ
೮೭. ಪುತ್ತೂರು- ಶಕುಂತಲಾ ಶೆಟ್ಟಿ
೮೮. ಮಂಗಳೂರು ಉತ್ತರ- ಮೊಹಿದ್ದಿನ್ ಬಾವಾ/ ಇನಾಯತ್ ಅಲಿ
೮೯.ಮಂಗಳೂರು ದಕ್ಷಿಣ- ಪದ್ಮಾರಾಜ್
೯೦. ಮಡಿಕೇರಿ-ಜಿ.ವಿಜಯ/ಚಂದ್ರಮೌಳಿ/ ಮಂಥನಗೌಡ
೯೧.ಚಾಮುಂಡೇಶ್ವರಿ- ಮರಿಗೌಡ,ಮಾವಿನಹಳ್ಳಿ ಸಿದ್ದೆಗೌಡ
೯೨.ಕೃಷ್ಣ ರಾಜ- ಸೋಮಶೇಖರ್,
೯೩. ಚಾಮರಾಜ- ಹರೀಶ್ ಗೌಡ
೯೪. ಕೊಳ್ಳೇಗಾಲ- ನಂಜುಂಡ ಸ್ವಾಮಿ,ಜಯಣ್ಣ ಬಾಲರಾಜ್
೯೫.ಶಿಡ್ಲಘಟ್ಟ-ರಾಜೀವ್ ಗೌಡ,ಮುನಿಯಪ್ಪ ಪುತ್ರ
೯೬.ಹರಪ್ಪನಹಳ್ಳಿ:ಕೊಟ್ರೇಶ್/ ಎಂ.ಪಿ.ಪ್ರಕಾಶ್ ಮಗಳಿಗೆ
೯೭.ಬಾದಾಮಿ-ದೇವರಾಜ್ ಪಾಟೀಲ್/ ಭೀಮಸೇನಾ ಚಿಮ್ಮನಕಟ್ಟಿ
೯೮.ಬೆಳಗಾವಿ ದಕ್ಷಿಣ-
೯೯.ರಾಯಚೂರು-ರವಿಬೋಸ್ ರಾಜ್/
೧೦೦:ಯಲ್ಲಾಪುರ-ಬಿ.ಎಸ್.ಪಾಟೀಲ್