ಬಿಎಸ್ವೈಗೆ ಗೌರವ ಇದ್ದರೆ ರಾಜೀನಾಮೆ ನೀಡಲಿ: ವಾಟಾಳ್

300

ಪ್ರಜಾಸ್ತ್ರ ಸುದ್ದಿ

ಕಲಬುರಗಿ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಗೌರವ ಇದ್ದರೆ ರಾಜೀನಾಮೆ ನೀಡಲಿ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ ಹೇಳಿದ್ದಾರೆ. ಕಲಬುರಗಿಯಲ್ಲಿ ಇಂದು ಮಾತ್ನಾಡಿದ ಅವರು, ಕರೋನಾ ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದರು.

ಚುನಾವಣೆಯೇ ಭ್ರಷ್ಟಾಚಾರವಾಗಿದೆ. 2 ಸಾವಿರ ಕೋಟಿ ಇದ್ದರೆ ಯಾರು ಬೇಕಾದ್ರೂ ಸಿಎಂ ಆಗಬಹುದು ಎಂದ ಅವರು, ಕರೋನಾ ವಿಷ್ಯದಲ್ಲಿ ವಿಫಲವಾಗಿದ್ದು, ಸಾಯುವವರು ಸಾಯಲಿ, ನಾನು ಆರಾಮಾಗಿ ಇರ್ತಿನಿ ಅನ್ನೋರು ರಾಜೀನಾಮೆ ಕೊಟ್ಟು ಹೊಗಲಿ ಎಂದು ವಾಗ್ದಾಳಿ ನಡೆಸಿದ್ರು.




Leave a Reply

Your email address will not be published. Required fields are marked *

error: Content is protected !!