ಡಿಜೆ ಹಳ್ಳಿ ಗಲಾಟೆ: ಮಾಜಿ ಮೇಯರ್ ಎಸ್ಕೇಪ್

272

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಾಟೆ ಪ್ರಕರಣದಲ್ಲಿ ಬಿಬಿಎಂಪಿ ಮಾಜಿ ಮೇಯರ್ ಸಂಪತರಾಜ ಅವರಿಗೆ ಲಿಂಕ್ ಎನ್ನಲಾಗ್ತಿದೆ. ಈ ಸಂಬಂಧ ಈಗಾಗ್ಲೇ ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ರು. ಇದರ ಮಧ್ಯೆ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದಾರೆ ಸಿಸಿಬಿ ಮುಖ್ಯಸ್ಥ ಸಂದೀಪ ಪಾಟೀಲ ಸ್ಪಷ್ಟಪಡಿಸಿದ್ದಾರೆ.

ಅಕ್ಟೋಬರ್ 7ರಂದು ಬ್ಯಾಪಿಸ್ಟನ್ ಆಸ್ಪತ್ರೆಗೆ ದಾಖಲಾಗಿದ್ರು. ಮಾಜಿ ಮೇಯರ್ ಬಂಧನಕ್ಕೆ ಎಲ್ಲ ರೀತಿಯ ತಯಾರಿ ನಡೆದಿತ್ತು. ಈ ಹೊತ್ತಿನಲ್ಲಿ ಅವರು ಎಸ್ಕೇಪ್ ಆಗಿರುವು ವಿಚಾರ ಬಹಿರಂಗಗೊಂಡಿದೆ. ಅಲ್ದೇ, ಸಂಪತರಾಜ ಡಿಸ್ಚಾರ್ಜ್ ವಿಚಾರ ಸಂಬಂಧ ಆಸ್ಪತ್ರೆಗೆ ನೋಟಿಸ್ ನೀಡಲಾಗಿದೆ.




Leave a Reply

Your email address will not be published. Required fields are marked *

error: Content is protected !!