ಪ್ರಜಾಸ್ತ್ರ ಸುದ್ದಿ
ಬೀದರ: ಬಿಸಿಲನಗರಿಯಲ್ಲಿ ಭಾನುವಾರ ತಡರಾತ್ರಿ ಭಾರೀ ಮಳೆಯಾಗಿದೆ. ಮೂರು ದಿನಗಳಲ್ಲಿ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿತ್ತು. ಆದರೆ, ಕಳೆದ ರಾತ್ರಿಯೇ ಭರ್ಜರಿ ಮಳೆಯಾಗಿದೆ.
ತಡರಾತ್ರಿ ದಿಢೀರ್ ಎಂದು ಮೇಘಸ್ಪೋಟವಾಗಿರುವುದಕ್ಕೆ ಜನರು ತತ್ತರಿಸಿದ್ದಾರೆ. ಬೀದರನ ಕಮಲಾನಗರ ತಾಲೂಕಿನಾದ್ಯಂತ ಭಾರೀ ಮಳೆಯಾಗಿದೆ. ಇದರಿಂದಾಗಿ ಜನರು ಹೈರಾಣಾಗಿದ್ದಾರೆ.