ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರ್ನಾಟಕ ಅಂದರೆ ಶಾಂತಿಯ ನಾಡು. ಸರ್ವಧರ್ಮ ಸಮಬಾಳ್ವೆಯ ಬೀಡು ಎಂದು ಹೆಸರು ಮಾಡಿದೆ. ಆದರೆ, ದಿನಗಳು ಕಳೆದಂತೆ ಅದ್ಯಾಕೋ ಕೋಮುಸಂಘರ್ಷದ ಹಾದಿ ತುಳಿಯುತ್ತಿದೆ. ಜಾತಿ, ಧರ್ಮದ ಹೆಸರಿನಲ್ಲಿ ಮನಸ್ಸುಗಳು ಒಡೆದು ಹೋಗುತ್ತಿವೆ. ಆದರೆ, ಈ ಒಂದು ವಿಡಿಯೋ ಧರ್ಮ ಸಹಿಷ್ಣತೆ, ಮನುಷ್ಯ ಪ್ರೇಮ ಅಂದರೆ ಇಷ್ಟೆ. ಇದಕ್ಕೆ ದೊಡ್ಡ ಸಿದ್ಧಾಂತ ಏನು ಬೇಕಿಲ್ಲ ಎಂದು ಸಾರಿದೆ.