ನಾಡಿನ ಖ್ಯಾತ ಕವಿ ಕೆ.ಎಸ್ ನಿಸಾರ ಅಹ್ಮದ ನಿಧನರಾಗಿದ್ದಾರೆ. 84 ವರ್ಷದ ಕವಿ ಅಗಲಿದ್ದಾರೆ. ಕ್ಯಾನ್ಸರ್ ರೋಗದಿಂದಾಗಿ ಕೆ.ಎಸ್ ನಿಸಾರ ಅಹ್ಮದ ಅವರು ನಿಧನರಾಗಿದ್ದಾರೆ.
ಕೇಂದ್ರ ಸಾಹಿತ್ಯ ಅಕಾಡಮಿ, ಪಂಪ ಪ್ರಶಸ್ತಿ, ಪದ್ಮಶ್ರೀ, ಗೂರೊರು ಪ್ರಶಸ್ತಿ, ಅನಕೃ, ಕೆಂಪೇಗೌಡ ಪ್ರಶಸ್ತಿ ಪಡೆದ ಹಿರಿಯ ಸಾಹಿತಿ, ಶಿವಮೊಗ್ಗದಲ್ಲಿ ನಡೆದ 73ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ರು. 1935, ಫೆಬ್ರವರಿ 5ರಂದು ಬೆಂಗಳೂರಿನ ದೇವನಹಳ್ಳಿಯಲ್ಲಿ ಜನಿಸಿದ್ರು.