ಪಡಿತರಕ್ಕಾಗಿ ಪ್ರತಿಭಟನೆ: ಶಾಸಕ ಸಿ.ಟಿ ರವಿ ಭೇಟಿ

228

ಪ್ರಜಾಸ್ತ್ರ ಸುದ್ದಿ

ಚಿಕ್ಕಮಗಳೂರು: ತಮಗೆ ರೇಷನ್ ಕೊಡುತ್ತಿಲ್ಲವೆಂದು ಹೇಳಿ ಕಳಸಾಪುರ ಗ್ರಾಮದ ನ್ಯಾಯಬೆಲೆ ಅಂಗಡಿ ಎದುರು ಕಳ್ಳಿಕೊಪ್ಪಲು ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದ್ರು. ಇಂದು ಗ್ರಾಮಕ್ಕೆ ಶಾಸಕ ಸಿ.ಟಿ ರವಿ ಭೇಟಿ ನೀಡಿ ಮಾತ್ನಾಡಿದ್ರು.

ನಾನು ಅಕ್ಕಿ ಕೊಟ್ಟಿರ್ಲಿಲ್ಲ. ಸಾಂಬರ ಪದಾರ್ಥಗಳನ್ನು ನೀಡಿದ್ದೆ. ಗ್ರಾಮ ಪಂಚಾಯ್ತಿಯವರು ನಿಮಗೆ ಅಕ್ಕಿ ನೀಡ್ತಾರೆ. ಅವರು ಪೂರ್ಣಪ್ರಮಾಣದಲ್ಲಿ ನೀಡದಿದ್ದರೆ, ನಾನು ತಹಶೀಲ್ದಾರ್ ಅವರಿಗೆ ಹೇಳಿದ್ದೇನೆ. ಅಕ್ಕಿ, ಗೋಧಿ ಕೊಡಲು. ಅವರು ನೀಡುತ್ತಾರೆ ಎಂದು ಭರವಸೆ ನೀಡಿದ್ರು.




Leave a Reply

Your email address will not be published. Required fields are marked *

error: Content is protected !!