ಪ್ರಜಾಸ್ತ್ರ ಸುದ್ದಿ
ನವದೆಹಲಿ: ಪ್ರಧಾನಿ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕಾರ್ಗಿಲ್ ವಿಜಯೋತ್ಸವದ ಮಾತುಗಳನ್ನಾಡಿದ್ದಾರೆ. ಇಡೀ ದೇಶ ಕಾರ್ಗಿಲ್ ವಿಜಯವನ್ನ ಸಂಭ್ರಮಿಸ್ತಿದೆ. ವೀರ ಯೋಧರನ್ನ ತಾಯ್ನಾಡಿಗೆ ನೀಡಿದ ಎಲ್ಲ ತಾಯಂದರಿಗೆ ನಮನ ಸಲ್ಲಿಸುತ್ತೇನೆ ಎಂದಿದ್ದಾರೆ.
ಇದೆ ವೇಳೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮಾತುಗಳನ್ನ ಸ್ಮರಿಸಿದ್ದು, ಕೆಂಪುಕೋಟೆ ಮೇಲೆ ನಿಂತು ವಾಜಪೇಯಿ ಅವರು ಆಡಿದ ಮಾತುಗಳು ಸತ್ಯವಾಗಿವೆ. ಭಾರತ ಕಾರ್ಗಿಲ್ ಯುದ್ಧವನ್ನು ಗೆದ್ದು ಶಕ್ತಿ ಪ್ರದರ್ಶನ ಮಾಡಿದೆ. ನಮ್ಮ ವೀರ ಯೋಧರ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ರು. ಹೀಗಾಗಿ ನನಗೆ ಕಾರ್ಗಿಲ್ ಗೆ ಹೋಗಲು ಅವಕಾಶ ಸಿಕ್ಕಿತು ಎಂದರು.