ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಸ್ಯಾಂಡಲ್ ವುಡ್ ಅಂಗಳದಲ್ಲಿಯೂ ಕರೋನಾದಿಂದ ಮೃತಪಡುವರ ಸಂಖ್ಯೆ ಹೆಚ್ಚಾಗ್ತಿದೆ. ನಿರ್ಮಾಪಕರು, ಮೇಕಪ್ ಮೆನ್, ಸಹ ಕಲಾವಿದರು, ಅವರ ಕುಟುಂಬಸ್ಥರು ಕೋವಿಡ್ ನಿಂದ ಸಾವನ್ನಪ್ಪುತ್ತಿದ್ದಾರೆ. ಇದೀಗ ನಿರ್ಮಾಪಕ ಸ್ವಾತಿ ಅಂಬರೀಶ ನಿಧನರಾಗಿದ್ದಾರೆ.
ತಾಂಡವ ಚಿತ್ರವನ್ನ ನಿರ್ಮಾಣ ಮಾಡುವ ಮೂಲಕ ಗಾಂಧಿ ನಗರದಲ್ಲಿ ಗುರುತಿಸಿಕೊಂಡಿದರು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಸಾವನ್ನಪ್ಪಿದ್ದಾರೆ. ಇತ್ತೀಚೆಗೆ ನಿರ್ಮಾಪಕ ಕೋಟಿ ರಾಮು, ಶ್ರೀನಿವಾಸ, ಸಂಗೀತ ನಿರ್ದೇಶಕ ಅರ್ಜುನ ಜನ್ಯ ಸಹೋದರ, ಮೇಕಪ್ ಮೆನ್ ವೆಂಕಟೇಶ ಸಹ ಕೋವಿಡ್ ನಿಂದ ಮೃತಪಟ್ಟಿದ್ದಾರೆ.