ಪ್ರಜಾಸ್ತ್ರ ಸುದ್ದಿ
ಕೊಲಂಬೊ: ಶ್ರೀಲಂಕಾ ರಾಷ್ಟ್ರಾಧ್ಯಕ್ಷ ಗೊಟಬಾಯಿ ರಾಜಪಕ್ಷೆ ರಾಜೀನಾಮೆ ಸಲ್ಲಿಸಿದ್ದಾರೆ. ಮಾಲ್ಡೀವ್ಸ್ ನಿಂದ ಖಾಸಗಿ ವಿಮಾನದ ಮೂಲಕ ಸಿಂಗಾಪುರ್ ಕ್ಕೆ ಬಂದು ರಾಜೀನಾಮೆ ಸಲ್ಲಿಸಿದ್ದಾರೆ.
ದೇಶದಲ್ಲಿ ಎದ್ದಿರುವ ಬಿಕ್ಕಟ್ಟಿನಿಂದ ರಾಷ್ಟ್ರಾಧ್ಯಕ್ಷ ರಾಜಪಕ್ಷೆ, ಪ್ರಧಾನಿ ವಿಕ್ರಂಸಿಂಗೆ ದೇಶ ತೊರೆದು ಹೋಗಿದ್ದು, ಇದೀಗ ದೇಶದ ಮೊದಲ ಪ್ರಜೆಯೇ ರಾಜೀನಾಮೆ ಸಲ್ಲಿಸಿದ್ದಾರೆ.