ಪ್ರಜಾಸ್ತ್ರ ಸುದ್ದಿ
ವಿಜಯಪುರ: ಸಹಾಯಕ ಕಮಾಂಡೆಂಟ್ ಹುದ್ದೆಯಿಂದ ಡೆಪ್ಯೂಟಿ ಕಮಾಂಡೆಂಟ್ ಆದ ಗುರುನಾಥ್ ಎಸ್ ಅವರನ್ನು, ಐಆರ್ ಬಿ ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಸಲಾಯಿತು. ಕಮಾಂಡೆಂಟ್ ಎನ್. ಬಿ ಮೆಳ್ಳಗಟ್ಟಿ, ಸಹಾಯಕ ಕಮಾಂಡೆಂಟ್ ರುಗಳಾದ ಶರಣಬಸವ, ಎನ್.ಪಿ ಯಡಾಲ. ಎಲ್ ಜಿ ನಾಯ್ಕ್ ಸೇರಿ ಹಲವರು ಸನ್ಮಾನಿಸಿದರು.
ಈ ವೇಳೆ ಆಡಳಿತ ಅಧಿಕಾರಿ ಶಿವರಾಜ ಮಣ್ಣೂರ, ಲಿಪಿಕ್ ಸಿಬ್ಬಂದಿಯವರು ಇನ್ಸ್ಪೆಕ್ಟರ್ ಗಳಾದ ವಿಜಯ.ಟಿ, ಮಹಾಂತೇಶ ಇಟ್ಟಿ, ಪ್ರಸನ್ನ ಲಬ್ಬಾ, ಹುಸೇನ್ ಲಾಲಕೋಟಿ, ಕಲ್ಲನಗೌಡ ಪಾಟೀಲ್, ಅನಿಲಕುಮಾರ ಉಂಕಿ, ಮಂಜುನಾಥ ಹಾಗೂ ಪಡೆಯ ಅಧಿಕಾರಿ, ಸಿಬ್ಬಂದಿ ಸಮಾರಂಭದಲ್ಲಿ ಹಾಜರಿದ್ದರು.