ಮಣ್ಣು ಕುಸಿದುಬಿದ್ದು ಕಾರ್ಮಿಕ ಸಾವು

264

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕಾಲುವೆ ತಡೆಗೋಡೆಗೆ ಗುಂಡಿ ತೋಡುತ್ತಿದ್ದಾಗ ಮಣ್ಣು ಕುಸಿದು ಬಿದ್ದ ಪರಿಣಾಮ ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ. ಬಂಗಾಳ ಮೂಲದ ಚಂಚಲ್ ಬರ್ಮನ್(21) ಮೃತ ದುರ್ದೈವಿಯಾಗಿದ್ದಾನೆ.

ವೃಷಭಾವತಿ ಕಾಲುಗೆ ತಡೆಗೋಡೆ ನಿರ್ಮಿಸಲು ಗುಂಡಿ ತೆಗೆಯುವ ಕೆಲಸ ಮಾಡ್ತಿದ್ದಾಗ ಈ ಅನಾಹುತ ಸಂಭವಿಸಿದೆ. ಮಣ್ಣು ಮೈಮೇಲೆ ಬಿದ್ದಿದ್ರಿಂದ ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಕಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!