ಪ್ರಜಾಸ್ತ್ರ ಸುದ್ದಿ
ವಿಜಯಪುರ: ಧಾರವಾಡ ಜಿಿಲ್ಲಾ ಪಂಚಾಾಯತ್ ಸದಸ್ಯ ಯೋಗಿಶಗೌಡ ಹತ್ಯೆ ಕೇಸ್ ನಲ್ಲಿ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಉಮರಾಣಿ ನಿವಾಸಿ ಹಾಗೂ ಆರೋಪಿ ಶಿವಾನಂದ ಬಿರಾದಾರಗೆ ಜಾಮೀನು ಮಂಜೂರು ಆಗಿದೆ.
ಇನ್ನು ಬೆಂಗಳೂರು ಹೈಕೋರ್ಟ್ ನಿಂದ ಜಾಮೀನು ಮಂಜೂರು ಆಗಿದ್ದು, ಯೋಗೇಶಗೌಡ ಹತ್ಯೆ ಕೇಸ್ ನಲ್ಲಿ ಗನ್ ಸಪ್ಲಾಯ್ ಆರೋಪದಲ್ಲಿ ಶಿವಾನಂದ ಮೇಲೆ ಕೇಸ್ ದಾಖಲಾಗಿತ್ತು. ಅಲ್ಲದೇ, ಆರೋಪಿ ಶಿವಾನಂದ ಪರ ವಿಜಯಪುರ ವಕೀಲ ಎಸ್.ಎಸ್.ಖಾದ್ರಿ ವಕಾಲತ್ತು ವಹಿಸಿದ್ದರು.