ಪೆರಿಯಾರ್ ಜನ್ಮ ದಿನ ಇನ್ಮುಂದೆ ‘ಸಾಮಾಜಿಕ ನ್ಯಾಯ ದಿನ’

460

ಪ್ರಜಾಸ್ತ್ರ ಸುದ್ದಿ

ಚೆನ್ನೈ: ಸಾಮಾಜ ಸುಧಾರಕ, ಪ್ರಗತಿಪರ ಚಿಂತಿಕ ಇ.ವಿ ರಾಮಸ್ವಾಮಿ ಪೆರಿಯಾರ್ ಜನ್ಮ ದಿನವಾದ ಸೆಪ್ಟೆಂಬರ್ 17ರಂದು ಸಾಮಾಜಿಕ ನ್ಯಾಯದಿನ ಎಂದು ಆಚರಿಸಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ. ಈ ಕುರಿತು ಸಿಎಂ ಎಂ.ಕೆ ಸ್ಟಾಲಿನ್ ಸೋಮವಾರ ವಿಧಾನಸಭೆಯಲ್ಲಿ ಘೋಷಿಸಿದರು.

ಪೆರಿಯಾರ್ ಅವರ ಚಿಂತನೆಗಳು, ವೈಚಾರಿಕೆ ಹಾಗೂ ಸಮಾನತೆಯ ಅಂಶಗಳು ಶತಮಾನಗಳಿಂದ ತಮಿಳುನಾಡು ಸಮಾಜದ ಬೆಳವಣಿಗೆಗೆ ಅಡಿಪಾಯ ಹಾಕಿಕೊಟ್ಟಿದ್ದು, ಇದರ ಜೊತೆಗೆ ಭವಿಷ್ಯದ ಸಾಮಾಜಿಕ ಬೆಳವಣಿಗೆ ಸಹಕಾರಿಯಾಗುತ್ತೆ ಎಂದು ಸಿಎಂ ಸ್ಟಾಲಿನ್ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!