ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದ 75 ಕಡೆ ಎಸಿಬಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. 18 ಅಧಿಕಾರಿಗಳ ವಿರುದ್ಧ ಅಕ್ರಮ ಆಸ್ತಿ ಗಳಿಕ ಪ್ರಕರಣ ದಾಖಲೆಯಾದ ಸಂಬಂಧ 75 ಕಡೆ ದಾಳಿ ನಡೆಸಲಾಗಿದೆ. ಇದರಲ್ಲಿ 100 ಅಧಿಕಾರಿಗಳು 300 ಸಿಬ್ಬಂದಿ ಭಾಗವಹಿಸಿದ್ದಾರೆ. ಆ 18 ಅಧಿಕಾರಿಗಳ ಲಿಸ್ಟ್ ಹೀಗಿದೆ ನೋಡಿ.
ಜ್ಞಾನೇಂದ್ರ ಕುಮಾರ್– ಹೆಚ್ಚುವರಿ ಆಯುಕ್ತರು ಸಾರಿಗೆ, ಟ್ರಾಡ್ ಸಾರಿಗೆ ಮತ್ತು ಸುರಕ್ಷತೆ, ಬೆಂಗಳೂರು
2. ರಾಕೇಶ್ ಕುಮಾರ್– ಬಿಡಿಎ, ಪಟ್ಟಣ ಯೋಜನೆ
3. ರಮೇಶ ಕಣಕಟ್ಟೆ– ಆರ್.ಎಫ್.ಓ., ಸಾಮಾಜಿಕ ಅರಣ್ಯ, ಯಾದಗಿರಿ
4. ಬಸವರಾಜ ಶೇಖರ ರೆಡ್ಡಿ ಪಾಟೀಲ್– ಕಾರ್ಯನಿರ್ವಾಹಕ ಅಭಿಯಂತರ, ಕೌಜಲಗಿ ವಿಭಾಗ, ಗೋಕಾಕ
5. ಬಸವ ಕುಮಾರ್ ಎಸ್ ಅಣ್ಣಿಗೇರಿ – ಶಿರಸ್ತೇದಾರ್, ಡಿಸಿ ಕಛೇರಿ, ಗದಗ
6. ಗೋಪಿನಾಥ್ ಸಾ ಎನ್ ಮಾಳಗಿ– ಪ್ರಾಜೆಕ್ಟ್ ಮ್ಯಾನೇಜರ್, ನಿರ್ಮಿತಿ ಕೇಂದ್ರ, ವಿಜಯಪುರ
7. ಬಿ ಕೆ ಶಿವಕುಮಾರ್– ಹೆಚ್ಚುವರಿ ಡಿಟೆಕ್ಟರ್, ಇಂಡಸ್ಟ್ರಿವ್ಸ್ ಮತ್ತು ಕಾಮರ್ಸ್, ಬೆಂಗಳೂರು
8. ಶಿವಾನಂದ್ ಪಿ ಶರಣಪ್ಪ ಖೇಡಗಿ– ಆರ್ಎಫ್ಒ, ಬಾದಾಮಿ
9. ಮಂಜುನಾಥ್– ಸಹಾಯಕ ಆಯುಕ್ತ, ರಾಮನಗರ
10. ಶ್ರೀನಿವಾಸ್– ಜನರಲ್ ಮ್ಯಾನೇಜರ್, ಸಮಾಜ ಕಲ್ಯಾಣ ಇಲಾಖೆ
11. ಮಹೇಶ್ವರಪ್ಪ– ಜಿಲ್ಲಾ ಪರಿಸರ ಅಧಿಕಾರಿ, ದಾವಣಗೆರೆ
12. ಕೃಷ್ಣನ್– ಎಇ, ಎಪಿಎಂಸಿ, ಹಾವೇರಿ
13. ಚಲುವರಾಜ್– ಅಬಕಾರಿ ನಿರೀಕ್ಷಕರು, ಗುಂಡ್ಲುಪೇಟೆ ತಾಲೂಕು
14. ಗಿರೀಶ್– ಸಹಾಯಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ವಿಭಾಗ
15. ಬಾಲಕೃಷ್ಣ ಹೆಚ್ ಎನ್– ಪೊಲೀಸ್ ಇನ್ಸ್ಪೆಕ್ಟರ್, ವಿಜಯನಗರ ಪೊಲೀಸ್ ಠಾಣೆ, ಮೈಸೂರು
16. ಗವಿರಂಗಪ್ಪ– ಎಇಇ, ಪಿಡಬ್ಲ್ಯೂಡಿ, ಚಿಕ್ಕಮಗಳೂರು
17. ಅಶೋಕ್ ರೆಡ್ಡಿ ಪಾಟೀಲ್– ಎಇಇ, ಕೃಷ್ಣ ಭಾಗ್ಯ ಜಲ ನಿಗಮ ಲಿ, ದೇವದುರ್ಗ, ರಾಯಚೂರು
18. ದಯಾ ಸುಂದರ್ ರಾಜು– ಎಇಇ, ಕೆಪಿಟಿಚಿಎಲ್, ದಕ್ಷಿಣ ಕನ್ನಡ