ಹರನಾಳ ಬಳಿ ಅಪಘಾತ: ಬಾಲಕ ಸಾವು

491

ಪ್ರಜಾಸ್ತ್ರ ಸುದ್ದಿ

ದೇವರಹಿಪ್ಪರಗಿ: ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಹರನಾಳ ಕ್ರಾಸ್ ಬಳಿ ಅಪಘಾತ ಸಂಭವಿಸಿದ್ದು, ಓರ್ವ ಬಾಲಕ ಸಾವನ್ನಪ್ಪಿದ್ದಾನೆ. ಟಂಟಂ ಹಾಗೂ ಸಿಫ್ಟ್ ಡಿಸೈರ್ ಕಾರ್ ನಡುವೆ ಮುಖಾಮುಖಡಿ ಡಿಕ್ಕಿ ಸಂಭವಿಸಿ ಈ ಅನಾಹುತ ನಡೆದಿದೆ.

ಟಂಟಂನಲ್ಲಿದ್ದ 14 ವರ್ಷದ ಶಿವಶರಣ ಬಾಳಪ್ಪ ದಳವಾಯಿ ಅನ್ನೋ ಬಾಲಕ ಮೃತಪಟ್ಟಿದ್ದಾನೆ. ಕುಟುಂಬದಲ್ಲಿ ಆಕ್ರಂದನ ಮುಗಿಲು ಮಟ್ಟಿದೆ. ಈ ಘಟನೆ ಸಂಬಂಧ ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!