‘ಯುವರತ್ನ’ನ ಅಂತಿಮ ದರ್ಶನಕ್ಕೆ ಜನಸಾಗರ.. ನಾಳೆ ಅಂತ್ಯಕ್ರಿಯೆ..

448

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಹೃದಯಾಘಾತದಿಂದ ಶುಕ್ರವಾರ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಂತಿಮ ದರ್ಶನಕ್ಕೆ ನಗರದ ಕಠೀರವ ಸ್ಟೇಡಿಯಂನಲ್ಲಿ ವ್ಯವಸ್ಥೆ ಮಾಡಲಾಗಿದೆ.


ಸೌಥ್ ಸಿನಿ ದುನಿಯಾದ ದಿಗ್ಗಜರು ಸೇರಿದಂತೆ ಭಾರತೀಯ ಸಿನಿ ರಂಗದ ಬಹುತೇಕರು ಬಂದು ಅಂತಿಮ ದರ್ಶನ ಪಡೆದಿದ್ದಾರೆ. ಇನ್ನು ಅಭಿಮಾನಿಗಳಂತೂ ಅಸಂಖ್ಯಾತ ಸಂಖ್ಯೆಯಲ್ಲಿ ಸೇರಿದ್ದಾರೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನರು ಬಂದು ಅಂತಿಮ ದರ್ಶನ ಪಡೆಯುತ್ತಿದ್ದಾರೆ‌.

ನಾಳೆ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಇನ್ನು ವಿದೇಶದಲ್ಲಿದ್ದ ಮಗಳು ಧೃತಿ ಸಂಜೆ 6 ಗಂಟೆಗೆ ಬಂದು ದರ್ಶನ ಪಡೆದಿದ್ದಾಳೆ.




Leave a Reply

Your email address will not be published. Required fields are marked *

error: Content is protected !!