ಪ್ರಜಾಸ್ತ್ರ ಸುದ್ದಿ
ಬಸವಕಲ್ಯಾಣ: ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗಾರ ಗೆಲುವು ದಾಖಲಿಸಿದ್ದಾರೆ. ಇದ್ರಿಂದಾಗಿ ಕಾಂಗ್ರೆಸ್ ಅಭ್ಯರ್ಥಿ ಮಲಾ ನಾರಾಯಣರಾವ್ ಹಾಗೂ ಜೆಡಿಎಸ್ ಅಭ್ಯರ್ಥಿ ಸೈಯದ್ ಯಾಸಿರ್ ಖಾದ್ರಿಗೆ ಸೋಲಾಗಿದೆ.
70,556 ಮತಗಳನ್ನ ಪಡೆಯುವ ಮೂಲಕ ಶರಣು ಸಲಗಾರ, ಕಾಂಗ್ರೆಸ್ ಅಭ್ಯರ್ಥಿ ಮಾಲಾ ನಾರಾಯಣರಾವ್ ಅವರ ವಿರುದ್ಧ 20,904 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. 50,108 ಮತಗಳನ್ನ ಮಾಲಾ ಬಿ.ನಾರಾಯಣರಾವ್ ಪಡೆದಿದ್ದಾರೆ.