ಗೋಲಗೇರಿ: ಗೋಲಗೇರಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಗೋಲಗೇರಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದ್ರು.
ಈ ವೇಳೆ ಮಾತ್ನಾಡಿದ ಬಿಜೆಪಿ ಮುಖಂಡ ಸಂತೋಷ ಪಾಟೀಲ ಡಂಬಳ, ಸುಭದ್ರ ಸರ್ಕಾರ ನೀಡಲು ಮತದಾರರು ಆಶೀರ್ವಾದ ಮಾಡಿದ್ದಾರೆ ಅಂತಾ ಹೇಳಿದ್ರು.
ಪ್ರತಾಪಗೌಡ ಪಾಟೀಲ ಡಂಬಳ, ಗೌಡಪ್ಪ ಆಲಮೇಲ, ಶ್ರೀಶೈಲ ಚೆಳ್ಳಗಿ, ಮಹಾಂತೇಶ ಸಾತಿಹಾಳ, ಶಾಂತಗೌಡ ಚೌದ್ರಿ, ಗೋಲು ಗಾಣೂರ, ನಾಗಣ್ಣ ಮನಗೂಳಿ, ಮೈಬೂಬ ನಾಗಾವಿ, ಪಿಂಟೂ ರಾಠೋಡ, ಲಾಲಸಾಬ ಬಾಗವಾನ, ಮಲ್ಲನಗೌಡ ಪಾಟೀಲ ಸೇರಿದಂತೆ ಅನೇಕರು ಭಾಗವಹಿಸಿದ್ರು.