ಕಾರು ಅಪಘಾತ: ನಾಲ್ವರಿಗೆ ಗಂಭೀರ ಗಾಯ

151

ಪ್ರಜಾಸ್ತ್ರ ಸುದ್ದಿ

ತುಮಕೂರು: ದೇವರ ದರ್ಶನ ಪಡೆದು ಊರಿಗೆ ಮರಳುತ್ತಿದ್ದಾಗ ಕೊರಟಗೆರೆ-ತುಮಕೂರು ಮುಖ್ಯ ರಸ್ತೆಯ ಥರಟಿ ಗ್ರಾಮದ ಹತ್ತಿರ ಕಾರೊಂದು ಅಪಘಾತವಾಗಿದೆ. ಈ ವೇಳೆ ನಾಲ್ಕು ಜನರಿಗೆ ಗಂಭೀರ ಗಾಯಗಳಾಗಿವೆ.

ಮಂಜುನಾಥ್(48), ಮಂಜುಳಾ(42), ಸುಹಾಸ್(27) ಹಾಗೂ ರೋಹಿತ್(20) ಗಾಯಗೊಂಡವರು. ಇವರೆಲ್ಲ ತುಮೂರಿನ ಹೆಗ್ಗೆರೆ ಗ್ರಾಮದವರೆಂದು ತಿಳಿದು ಬಂದಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!