ಪ್ರಜಾಸ್ತ್ರ ಸುದ್ದಿ
ತುಮಕೂರು: ದೇವರ ದರ್ಶನ ಪಡೆದು ಊರಿಗೆ ಮರಳುತ್ತಿದ್ದಾಗ ಕೊರಟಗೆರೆ-ತುಮಕೂರು ಮುಖ್ಯ ರಸ್ತೆಯ ಥರಟಿ ಗ್ರಾಮದ ಹತ್ತಿರ ಕಾರೊಂದು ಅಪಘಾತವಾಗಿದೆ. ಈ ವೇಳೆ ನಾಲ್ಕು ಜನರಿಗೆ ಗಂಭೀರ ಗಾಯಗಳಾಗಿವೆ.
ಮಂಜುನಾಥ್(48), ಮಂಜುಳಾ(42), ಸುಹಾಸ್(27) ಹಾಗೂ ರೋಹಿತ್(20) ಗಾಯಗೊಂಡವರು. ಇವರೆಲ್ಲ ತುಮೂರಿನ ಹೆಗ್ಗೆರೆ ಗ್ರಾಮದವರೆಂದು ತಿಳಿದು ಬಂದಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.