ಸಿಡಿ ಕೇಸ್: ಯುವತಿ ಅಜ್ಜಿ ಮನೆಗೆ ಪೊಲೀಸ್ ಭದ್ರತೆ

320

ಪ್ರಜಾಸ್ತ್ರ ಸುದ್ದಿ

ವಿಜಯಪುರ: ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರುವ ಜಾರಕಿಹೊಳಿ ಸಿಡಿ ಕೇಸ್ ಸಾಕಷ್ಟು ತಿರುವು ಪಡೆದುಕೊಳ್ತಿದೆ. ಎಸ್ಐಟಿ ವಿಚಾರಣೆ ಎದುರಿಸಿರುವ ಯುವತಿ ಪೋಷಕರು ಅವರ ಅಜ್ಜಿಯ ಮನೆಗೆ ಬಂದಿದ್ದಾರೆ.

ಜಿಲ್ಲೆಯ ನಿಡಗುಂದಿಯ ವೀರೇಶ ನಗರದಲ್ಲಿರುವ ಯುವತಿ ಅಜ್ಜಿ ಮನೆಗೆ ಪೋಷಕರು ಸ್ಥಳಾಂತರಗೊಂಡಿದ್ದಾರೆ.

ಬೆಳಗಾವಿ ಪೊಲೀಸ್ ದ್ರತೆಯಲ್ಲಿ ಯುವತಿ ಅಜ್ಜಿ ಮನೆಗೆ ಬಂದಿದ್ದಾರೆ. ಮನೆಗೆ ನಿಡಗುಂದಿ ಪೊಲೀಸ್ ಠಾಣೆ ವ್ಯಾಪ್ತಿಯ ನಾಲ್ವರು ಪೋಲಿಸರಿಂದ ಭದ್ರತೆ ಒದಗಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!