ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ
ಧಾರವಾಡ: ಕೇಂದ್ರ ಸರ್ಕಾರದ ಲಲಿತ ಕಲಾ ಅಕಾಡೆಮಿಯ ದಕ್ಷಿಣ ಭಾರತದ ಪ್ರಾದೇಶಿಕ ಕೇಂದ್ರ ಹುಬ್ಬಳ್ಳಿ- ಧಾರವಾಡದ ಪ್ರಾದೇಶಿಕ ಕಚೇರಿಯ ನೂತನ ಸಂಯೋಜಕರಾಗಿ ಶ್ರೀನಿವಾಸ್ ಶಾಸ್ತ್ರಿ ಆಯ್ಕೆ ಆಗಿದ್ದಾರೆ.
ನೂತನವಾಗಿ ಆಯ್ಕೆಯಾಗಿರುವ ಶ್ರೀನಿವಾಸ ಶಾಸ್ತ್ರಿ ಅವರನ್ನು ಹಿರಿಯ ವಕೀಲ ಮಲ್ಲಿಕಾರ್ಜುನ ಕಾಂಬಳೆ, ವಕೀಲ ಮಂಜುನಾಥ ಶಂಖು, ಕವಿವಿಯ ಸಹಾಯಕ ಉಪನ್ಯಾಸಕ ಡಾ.ರಾಜು ಜಯಪ್ಪಗೋಳ್, ವಿರೋಚನ ಕಾಂಬಳೆ, ಅಂಜು ಕಾಂಬಳೆ ಸೇರಿದಂತೆ ಮುಂತಾದವರು ಸನ್ಮಾನಿಸಿ, ಅಭಿನಂದಿಸಿದರು.