ಪ್ರಜಾಸ್ತ್ರ ಸುದ್ದಿ
ವಿಜಯಪುರ: ಪಾಪಿ ತಾಯಿಯೊಬ್ಬಳು ಹೆತ್ತ ಮಗುವನ್ನು ತಿಪ್ಪೆಯಲ್ಲಿ ಎಸೆದು ಹೋಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ.
ಬೊಮ್ಮನಹಳ್ಳಿ ಹತ್ತಿರದ ವಾಟರ್ ಟ್ಯಾಂಕ್ ಪಕ್ಕದ ತಿಪ್ಪೆಯಲ್ಲಿ ಎಸೆದು ಹೋಗಿದ್ದು, ಆದ್ರೇ, ಮಗು ಆರೋಗ್ಯವಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಇನ್ನು ತಂದೆ ತಾಯಿಯನ್ನು ಹುಡುಕಿಕೊಂಡುವ ಉದ್ದೇಶದಿಂದ ಬಸವನಬಾಗೇಬಾಡಿ ಪೊಲೀಸ ಠಾಣೆಯಲ್ಲಿ ಕಲಂ 317 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.