ನವದೆಹಲಿ: ಕರೋನಾ ವೈರಸ್ ನಿಂದಾಗಿ ದೇಶದಲ್ಲಿ ಬಲಿಯಾದವರ ಸಂಖ್ಯೆ ಇದೀಗ 23ಕ್ಕೆ ಏರಿಕೆಯಾಗಿದೆ. ಗುಜರಾತನ ಅಹಮದಾಬಾದ್ ನಲ್ಲಿ 45 ವರ್ಷದ ವ್ಯಕ್ತಿ ಹಾಗೂ ಜಮ್ಮು ಕಾಶ್ಮೀರದಲ್ಲಿಯೊಬ್ಬರು ಬಲಿಯಾಗಿದ್ದು, ಸಾವಿನ ಸಂಖ್ಯೆ 23 ಆಗಿದೆ.
ಇನ್ನು ದೇಶದಲ್ಲಿ ಸೋಂಕಿತರ ಸಂಖ್ಯೆ 993 ಆಗಿದ್ದು ಸಾವಿರದ ಗಡಿಯತ್ತ ನುಗ್ಗುತ್ತಿದೆ. ಹೀಗಾಗಿ ದೇಶದ ಜನತೆ ಎಚ್ಚರಿಕೆಯಿಂದ ಇರಬೇಕು. ಅಲ್ದೇ, ಮೂರನೇ ಹಂತಕ್ಕೆ ಕಾಲಿಟ್ಟಿದೆ ಅಂತಾ ಹೇಳಲಾಗ್ತಿದೆ.