ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರೋನಾ ಸೋಂಕಿತ ಸಕ್ರಿಯ ಪ್ರಕರಣಗಳಲ್ಲಿ ಕರ್ನಾಟಕ ದೇಶದಲ್ಲೇ ನಂಬರ್ 1 ಇದೆ. ಈ ಹಣೆಪಟ್ಟಿ ತೊಳೆದುಕೊಳ್ಳಲು ಟೆಸ್ಟಿಂಗ್ ಕಡಿಮೆ ನಡೆಸಿದೆ ಎಂದು ರಾಜ್ಯ ಸರ್ಕಾರ ವಾಗ್ದಾಳಿ ನಡೆಸಿದೆ.
ಈ ಬಗ್ಗೆ ಟ್ವೀಟ್ ಮಾಡಿದ್ದು, ಈಗ ಆಗಬೇಕಾದ್ದು ಹೆಸರು ಉಳಿಸಿಕೊಳ್ಳುವ ಪ್ರಯತ್ನವಲ್ಲ ಜೀವ ಉಳಿಸುವ ಪ್ರಯತ್ನ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದೆ. ಇದರ ಜೊತೆಗೆ ಕೋವಿಡ್ 19 ಟ್ರ್ಯಾಕ್ ರೆಕಾರ್ಡ್ ಹಾಕಿದೆ.