ಪ್ರಜಾಸ್ತ್ರ ಸುದ್ದಿ
ರಾಮನಗರ: ಮುಂಬರುವ 2023ರ ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಜೆಡಿಎಸ್, ಜನತಾ ಜಲಧಾರೆಯನ್ನು ಇಂದಿನಿಂದ ಶುರು ಮಾಡಿದೆ. ರಾಜ್ಯದಲ್ಲಿನ ನೀರಿನಕ್ಷಾಮವನ್ನು ಹೊಡೆದೋಡಿಸಿ ಸಸ್ಯಶ್ಯಾಮಲ ಮಾಡೋಣ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯದ ತುಂಬಾ ಜನತಾ ಜಲಧಾರೆ ಅನ್ನೋ ಸ್ಲೋಗನ್ ನೊಂದಿಗೆ ಅಭಿಯಾನ ನಡೆಸಲಾಗುತ್ತಿದೆ. ಇಂದು ರಾಮನಗರದ ಗ್ರಾಮದೇವತೆಯಾದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಭಿಯಾನ ಶುರು ಮಾಡಲಾಗಿದೆ