ಹೈದ್ರಾಬಾದ್: ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ ಅವರ ಮನೆಯ ನಾಯಿ ಸತ್ತಿದ್ದಕ್ಕೆ ವೈದ್ಯನ ಮೇಲೆ ಕೇಸ್ ಹಾಕಲಾಗಿದೆ. ಇದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ.
ಹಸ್ಕಿ ಅನ್ನೋ 11 ತಿಂಗಳ ನಾಯಿಗೆ ಪಶುವೈದ್ಯರು ಬುಧವಾರ ಚುಚ್ಚುಮದ್ದು ನೀಡಿದ್ರು. ಬಳಿಕ ಅದು ಸಾವನ್ನಪ್ಪಿದೆ. ಸಿಎಂ ಮನೆಯ ನಾಯಿಗಳನ್ನು ನೋಡಿಕೊಳ್ತಿರುವ ಆಸೀಫ್ ಅಲಿಖಾನ ಎಂಬುವವನು ದೂರು ನೀಡಿದ್ದಾನೆ. ಪೊಲೀಸ್ರು ವಿಚಾರಣೆ ನಡೆಸ್ತಿದ್ದಾರೆ.
ರಾಜ್ಯದಲ್ಲಿ ಕಳೆದ ಮೂರು ಸಾವಿರಕ್ಕೂ ಹೆಚ್ಚು ಡ್ರಗ್ಸ್ ಪ್ರಕರಣಗಳು ನಡೆದಿವೆ. ಇದ್ರಿಂದ ಸಾವು ನೋವುಗಳು ಸಂಭವಿಸಿವೆ. ಇದರ ಬಗ್ಗೆ ಸರ್ಕಾರ ಏನು ಕ್ರಮಕೈಗೊಂಡಿದೆ.