ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕಾವೇರಿ ನದಿ ನೀರಿನ ಹೋರಾಟ ಜೋರಾಗಿದ್ದು, ಕರ್ನಾಟಕ ಬಂದ್ ಮಾಡಲಾಗಿದೆ. ಇದರ ಪರಿಣಾಮ ವಿಮಾನ ಹಾರಾಟದ ಮೇಲೂ ಆಗಿದೆ. ಹೀಗಾಗಿ 44 ವಿಮಾನಗಳ ಸಂಚಾರ ನಿಲ್ಲಿಸಲಾಗಿದೆ.
ದೇವನಹಳ್ಳಿ ಹತ್ತಿರುವ ಇರುವ ವಿಮಾನ ನಿಲ್ದಾಣದಿಂದ ಬರುವ 22 ಹಾಗೂ ಹೋಗುವ 22 ವಿಮಾನಗಳು ಸ್ಥಗಿತಗೊಂಡಿವೆ. ವಿಮಾನ ಸಂಚಾರ ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.