ಬಸ್-ಬೈಕ್ ಅಪಘಾತ: ಇಬ್ಬರ ಸಾವು

180

ಪ್ರಜಾಸ್ತ್ರ ಸುದ್ದಿ

ಬಾಗಲಕೋಟೆ: ಕೆಎಸ್ಆರ್ ಟಿಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟ ಘಟನೆ ಸೀಗಿಕೇರಿ ಕ್ರಾಸ್ ಹತ್ತಿರ ನಡೆದಿದೆ. ಶ್ರೀನಿವಾಸ್ ಹಂಸನೂರ(32) ಹಾಗೂ ಈಶ್ವರ ಮಾಚಕನೂರ(54) ಮೃತ ದುರ್ದೈವಿಗಳು.

ಬಾಗಲಕೋಟೆಯಿಂದ ಸೀರಿಕೇರಿ ಕಡೆ ಹೊರಟಿದ್ದ ಬೈಕ್ ಹಾಗೂ ಮುದ್ದೇಬಿಹಾಳದಿಂದ ಬಾಗಲಕೋಟೆಗೆ ಹೊರಟಿದ್ದ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಶ್ರೀನಿವಾಸ್ ಸ್ಥಳದಲ್ಲೇ ಮೃತಪಟ್ಟರೆ, ಈಶ್ವರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.




Leave a Reply

Your email address will not be published. Required fields are marked *

error: Content is protected !!