ಮಡಿಕೇರಿ-ಮಂಗಳೂರು ಸಂಚಾರ ಬಂದ್

276

ಪ್ರಜಾಸ್ತ್ರ ಸುದ್ದಿ

ಮಡಿಕೇರಿ: ತಿಮ್ಮಯ್ಯ ವೃತ್ತದಿಂದ ಹಾಯ್ದು ಹೋಗುವ ಮಂಗಳೂರು ರಸ್ತೆ ಸಂಚಾರ ಬಂದ್ ಮಾಡಲಾಗಿದೆ. ಇಲ್ಲಿನ ತಡೆಗೋಡೆ ಕುಸಿಯುವ ಭೀತಿಯಲ್ಲಿದ್ದು ರಸ್ತೆ ಮಾರ್ಗ ಬದಲಿಸಲು ಸೂಚಿಸಲಾಗಿದೆ.

ಮಡಿಕೇರಿಯಿಂದ ಮಂಗಳೂರಿಗೆ ತೆರಳುವವರು ಹಾಗೂ ಬರುವವರು ಮೇಕೆರಿ-ತಾಳತ್ತಮನೆ-ಅಪ್ಪಂಗಳ ಮಾರ್ಗವಾಗಿ ಬರಬೇಕೆಂದು ಸೂಚಿಸಲಾಗಿದೆ. ಹೀಗಾಗಿ ತಿಮ್ಮಯ್ಯ ವೃತ್ತದಲ್ಲಿ ಬ್ಯಾರಿಕೇಡ್ ಇಟ್ಟು ಸಂಚಾರ ಬಂದ್ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!