ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಇಂದು ಎಲ್ಲೆಡೆ ಮಕರ ಸಂಕ್ರಾಂತಿಯ ಸಂಭ್ರಮ ಮನೆ ಮಾಡಿದೆ. ಬೆಳಗ್ಗೆಯಿಂದ ತಲೆ ಸ್ನಾನ ಮಾಡಿ ಪೂಜೆ ಸಲ್ಲಿಸಲಾಗುತ್ತಿದೆ. ಇನ್ನು ಪೂಜೆಯ ನಂತರ ಎಳ್ಳು ಬೆಲ್ಲ ಹಂಚಿ ಶುಭಾಶಯ ವಿನಿಮಯ ಮಾಡಲಾಗುತ್ತೆ.
ಇನ್ನು ಸಂಕ್ರಾಂತಿ ಹಿನ್ನೆಲೆ ಪುಣ್ಯಕ್ಷೇತ್ರಗಳಿಗೆ ತರಳಿ ಗಂಗಾ ಸ್ನಾನ ಮಾಡುವ ಸಕಲ ಇಷ್ಟಾರ್ಥಗಳ ಈಡೇರಿಗೆ ಪ್ರಾರ್ಥಿಸಿಕೊಳ್ಳುತ್ತಾರೆ.