ಉಪದೇಶದ ಬುರುಡೆ ಮಾತು ಬೇಕಿಲ್ಲ

509

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮಂಗಳವಾರ ರಾತ್ರಿ ಪ್ರಧಾನಿ ಮೋದಿ, ದೇಶವನ್ನುದ್ದೇಶಿಸಿ ಮಾತ್ನಾಡಿದ್ರು. ಕರೋನಾ 2ನೇ ಅಲೆ ಬಿರುಗಾಳಿ ರೀತಿ ವ್ಯಾಪಿಸಿಕೊಂಡಿದೆ. ಇದರ ವಿರುದ್ಧ ಧೈರ್ಯ, ತಾಳ್ಮೆಯಿಂದ ಹೋರಾಡಬೇಕು ಎಂದು ಹೇಳಿದ್ರು. ಆದ್ರೆ, ಪರಿಹಾರದ ಕುರಿತು ಏನನ್ನೂ ಮಾತ್ನಾಡ್ಲಿಲ್ಲ. ಈ ಬಗ್ಗೆ ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ತುರ್ತಾಗಿ ಬೇಕಿರುವುದು ನೆರವಿನ ಹಸ್ತವೇ ಹೊರತು ಉಪದೇಶದ ಬುರುಡೆ ಮಾತಲ್ಲ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!