ರಾಮಮಂದಿರ ಶಿಲಾನ್ಯಾಸ: ಅವಹೇಳನಕಾರಿ ಪೋಸ್ಟ್ ಹಾಕಿದ ಗುಮ್ಮಟನಗರಿ ಯುವಕನಿಗೆ ಗೂಸಾ

349

ಪ್ರಜಾಸ್ತ್ರ ಸುದ್ದಿ

ಬಸವನಬಾಗೇವಾಡಿ: ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಭೂಮಿಪೂಜೆ ನಡೆದ ವಿಚಾರಕ್ಕೆ ಸಂಬಂಧಿಸಿದಂತೆ ಅವಹೇನಕಾರಿ ಪೋಸ್ಟ್ ಹಾಕಿದ್ದ ಯುವಕನಿಗೆ ಭರ್ಜರಿ ಗೂಸಾ ಕೊಡಲಾಗಿದೆ. ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಯಾಳವಾರದಲ್ಲಿ ಈ ಘಟನೆ ನಡೆದಿದೆ.

ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಅನ್ಯಕೋಮಿನ ಯುವಕನಿಗೆ ಚೆಪ್ಪಲಿಯಿಂದ ಹೊಡೆದು ಜೈ ಶ್ರೀರಾಮ ಎಂದು ಹೇಳಿಸಿದ್ದಾರೆ. ಬಳಿಕ ಊರಿನ ಹಿರಿಯರೆಲ್ಲ ಸೇರಿಕೊಂಡು ಕೋಮಸೌಹಾರ್ದತೆ ಹಾಳು ಮಾಡದಂತೆ ಬುದ್ದಿಹೇಳಿ ಸಮಸ್ಯೆಯನ್ನ ಇತ್ಯರ್ಥಗೊಳಿಸಿದ್ದಾರೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.




Leave a Reply

Your email address will not be published. Required fields are marked *

error: Content is protected !!