ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಸಿಕಾಂತ ಸಿಂಥಿಲ್ ಪಾಕಿಸ್ತಾನಕ್ಕೆ ಹೋಗಲಿ ಎಂದು ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಹೇಳಿದ್ದಾರೆ. ತಮ್ಮ ರಾಜೀನಾಮೆಗೆ ಕೇಂದ್ರದ ನಿಲುವು ಕಾರಣ ಅನ್ನೋ ಮಾತನ್ನ ಸಸಿಕಾಂತ ಸಿಂಥಿಲ್ ಹೇಳಿದ್ದಾರೆ. ಇದಕ್ಕೆ ಟ್ವೀರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸಂಸದ ಈ ರೀತಿ ಹೇಳಿದ್ದಾರೆ.