ಹಾವು ಕಚ್ಚಿ ಯುವಕ ಸಾವು

802

ಪ್ರಜಾಸ್ತ್ರ ಸುದ್ದಿ

ಮೈಸೂರು: ಎಲೆಕ್ಟ್ರಿಕ್ ಕೆಲಸಕ್ಕೆ ಯುವಕರ ಜೊತೆಗೆ ಹೋಗಿದ್ದ ಯವಕನೊಬ್ಬನಿಗೆ ಹಾವು ಕಚ್ಚಿದ ಪರಿಣಾಮ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ. ವಿದ್ಯಾರಣ್ಯಪುರಂ ನಿವಾಸಿ 24 ವರ್ಷದ ಮಧು ಮೃತ ಯುವಕನಾಗಿದ್ದಾನೆ.

ಮಹದೇಶ್ವರ ಬೆಟ್ಟಕ್ಕೆ ಎಲೆಕ್ಟ್ರಿಕ್ ಕೆಲಸಕ್ಕೆ ಹೋಗಿದ್ದ ಮಧು, ಈ ವೇಳೆ ಅಲ್ಲೊಂದು ಹಾವು ಕಾಣಿಸಿಕೊಂಡಿದೆ. ಅದನ್ನು ಹಿಡಿಯಲು ಹೋದಾಗ ಕಚ್ಚಿದೆ. ಇದ್ರಿಂದಾಗಿ ತೀವ್ರ ಅಸ್ತವ್ಯವಸ್ಥಗೊಂಡ ಮಧು ಸಾವನ್ನಪ್ಪಿದ್ದಾನೆ.




Leave a Reply

Your email address will not be published. Required fields are marked *

error: Content is protected !!