ಎಸ್ಆರ್ ಎಸ್ ಟ್ರಾವೆಲ್ಸ್ ಮಾಲೀಕ ಕರೋನಾಗೆ ಬಲಿ

277

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರೋನಾ ಸೋಂಕಿನಿಂದಾಗಿ ಎಸ್ಆರ್ ಎಸ್ ಟ್ರಾವೆಲ್ಸ್ ಮಾಲೀಕ ಕೆ.ಟಿ ರಾಜಶೇಖರ ನಿಧನರಾಗಿದ್ದಾರೆ. ಚಿಕಿತ್ಸೆ ಫಲಿಸದೆ ಶನಿವಾರ ಕೆ.ಟಿ ರಾಜಶೇಖರ ನಿಧನರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರು. ಇಂದು ಬೆಳಗ್ಗೆ ನಿಧನರಾಗಿದ್ದಾರೆ. 3 ಸಾವಿರ ಬಸ್ ಗಳ ಮಾಲೀಕರಾಗಿರುವ ಕೆ.ಟಿ ರಾಜಶೇಖರ, ಪ್ರವಾಸಿ ವಾಹನಗಳ ಮಾಲೀಕರ ಒಕ್ಕೂಟದ ಅಧ್ಯಕ್ಷರು ಆಗಿದ್ರು.




Leave a Reply

Your email address will not be published. Required fields are marked *

error: Content is protected !!