ಜೆ ಮತ್ತು ಕೆ ಎಂಟ್ರಿ.. ನೋ ರ್ಯಾಲಿ..

321

ನವದೆಹಲಿ: ಕಾಂಗ್ರೆಸ್ ಹಿರಿಯ ಮುಖಂಡ ಗುಲಾಂ ನಬಿ ಅಜಾದ್ ಅವರಿಗೆ, ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಲು ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ. ಆದ್ರೆ, ಅಲ್ಲಿ ಯವುದೇ ರ್ಯಾಲಿ ಮಾಡಬೇಡಿ ಎಂದಿದೆ.

ಮುಖ್ಯ ನ್ಯಾಯಮೂರ್ತಿ ರಂಜನ ಗೊಗಾಯ್ ಅವರ ನೇತೃತ್ವದ ನ್ಯಾಯಪೀಠ, ಜಮ್ಮು, ಶ್ರೀನಗರ, ಬಾರಾಮುಲ್ಲ ಮತ್ತು ಅನಂತನಾಗ್ ಜಿಲ್ಲೆಗಳಿಗೆ ಭೇಟಿ ನೀಡಿಬಹುದು ಎಂದು ತಿಳಿಸಿದೆ.

ಜಮ್ಮು-ಕಾಶ್ಮೀರ ಮಾಜಿ ಸಿಎಂ ಈ ಹಿಂದೆ ಮೂರು ಬಾರಿ ಹೋದ್ರೂ ಅವರನ್ನ ವಿಮಾನ ನಿಲ್ದಾಣದಲ್ಲಿ ತಡೆದು ವಾಪಸ್ ಕಳುಹಿಸಲಾಗಿತ್ತು. 370ನೇ ವಿಧಿ ರದ್ದತಿ ಬಳಿಕ, ಅಲ್ಲಿನ ಸಾಮಾಜಿಕ ಸ್ಥಿತಿಗತಿ ತಿಳಿಯಲು ಭೇಟಿ ನೀಡಲು ಅವಕಾಶ ನೀಡಬೇಕೆಂದು ಗುಲಾಂ ನಬಿ ಅಜಾದ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ರು. ಇದೀಗ ಭೇಟಿಗೆ ಅವಕಾಶ ನೀಡಿದ್ದು, ರ್ಯಾಲಿ ನಡೆಸಬಾರದು ಅಂತಾ ತಿಳಿಸಿದೆ.




Leave a Reply

Your email address will not be published. Required fields are marked *

error: Content is protected !!