ಬಿಗ್ ಬಾಸ್ ನಿರೂಪಣೆಗೆ ನಟಿ ರಮ್ಯಾ ಕೃಷ್ಣ?

206

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟ ಕಮಲ್ ಹಾಸನ್ ನಡೆಸಿಕೊಂಡು ಬರುತ್ತಿದ್ದ ತಮಿಳು ಬಿಗ್ ಬಾಸ್ ಸೀಸನ್ ನಿರೂಪಣೆಯನ್ನು ನಟಿ ರಾಮ್ಯಾ ಕೃಷ್ಣ ಮಾಡಲಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ನಟ ಕಮಲ್ ಹಾಸನಗೆ ಕೋವಿಡ್ ಸೋಂಕಿನಿಂದಾಗಿ ಆಸ್ಪತ್ರೆ ಸೇರಿದ್ದಾರೆ. ಹೀಗಾಗಿ ಅವರ ಜಾಗಕ್ಕೆ ರಾಮ್ಯಾ ಕೃಷ್ಣ ಅವರನ್ನು ಕರೆದುಕೊಂಡು ಬರವ ಕೆಲಸವಾಗುತ್ತಿದೆಯಂತೆ.

ಬಿಗ್ ಬಾಸ್ ನಿರೂಪಣೆಗೆ ರಾಮ್ಯಾ ಕೃಷ್ಣಗೆ ಹೊಸದಲ್ಲ. ಯಾಕಂದರೆ, ಈ ಹಿಂದೆ ತೆಲುಗಿನ ನಾಗಾರ್ಜುನ್ ಗೈರು ಹಾಜರಿಯಲ್ಲಿ ನಿರೂಪಣೆ ಮಾಡಿದ್ದಾರೆ. ಈ ಕಾರಣಕ್ಕೆ ತಮಿಳಿಗೆ ಕರೆದುಕೊಂಡು ಬರುತ್ತಾರೆ ಎನ್ನಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!