ಅಧಿಕಾರಿಗಳನ್ನು ನೋಡಿ ವಧು ಬಿಟ್ಟು ಓಡಿದ ವರ

312

ಪ್ರಜಾಸ್ತ್ರ ಸುದ್ದಿ

ಚಿಕ್ಕಮಗಳೂರು: ಅದ್ಧೂರಿಯಾಗಿ ನಡೆಯುತ್ತಿದ್ದ ಮದುವೆ ಸ್ಥಳಕ್ಕೆ ಅಧಿಕಾರಿಗಳು ಬರ್ತಿದ್ದಂತೆ ವಧುವನ್ನ ಬಿಟ್ಟು ವರ ಓಡಿ ಹೋಗಿರುವ ಘಟನೆ ಕಡೂರು ತಾಲೂಕಿನ ಕರಿಕಲ್ಲಳ್ಳಿ ಗ್ರಾಮದಲ್ಲಿ ನಡೆದಿದೆ.

ಕೋವಿಡ್ ಮಾರ್ಗಸೂಚಿ ಪಾಲಿಸದೆ ಭರ್ಜರಿಯಾಗಿ ನೂರಾರು ಜನರನ್ನ ಸೇರಿಸಿ ಮದುವೆ ಮಾಡಲಾಗ್ತಿತ್ತು. ಈ ಬಗ್ಗೆ ಅಧಿಕಾರಿಗಳಿಗೆ ಯಾರೋ ತಿಳಿಸಿದ್ದಾರೆ. ಹೀಗಾಗಿ ಜೋಡಿಹೋಚಿಹಳ್ಳಿ ಗ್ರಾಮ ಪಂಚಾಯ್ತಿಯ ಅಧಿಕಾರಿಗಳು ಬರ್ತಿದ್ದಂತೆ ಜನರು ಓಡಿ ಹೋಗಿದ್ದಾರೆ. ಅಲ್ದೇ, ವಧುವನ್ನ ವೇದಿಕೆ ಮೇಲೆಯೇ ಬಿಟ್ಟು ವರ ಓಡಿ ಹೋಗಿದ್ದಾನೆ.




Leave a Reply

Your email address will not be published. Required fields are marked *

error: Content is protected !!