ಚುನಾವಣೆ ಕರ್ತವ್ಯಕ್ಕೆ ಗೈರು, ಇಬ್ಬರು ಶಿಕ್ಷಕಿಯರ ಅಮಾನತು

87

ಪ್ರಜಾಸ್ತ್ರ ಸುದ್ದಿ

ವಿಜಯನಗರ: ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಿದರೂ ಹಾಜರಾಗದೆ ಗೈರಾಗಿದ್ದ ಇಬ್ಬರು ಶಿಕ್ಷಕಿಯರನ್ನು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಯಾಗಿರುವ ಎಂ.ಎಸ್ ದಿವಾಕರ್ ಅಮಾನತು ಮಾಡಿದ್ದಾರೆ.

ಗುಡುಗೋಟೆಯ ಮತಗಟ್ಟೆ ಸಂಖ್ಯೆ 119ರ ಬಿಎಲ್ ಓ ಆಗಿದ್ದ ಶಿಕ್ಷಕಿ ಸುನಂದಾ ನ್ಯಾಮತಿ,  ವಡ್ಡರಹಟ್ಟಿಯ ಮತಗಟ್ಟೆ ಸಂಖ್ಯೆ 120ರ ಬಿಎಲ್ ಓ ಆಗಿದ್ದ ಶಿಕ್ಷಕಿ ಮಮತಾ ಅವರನ್ನು ಅಮಾನತುಗೊಳಿಸಲಾಗಿದೆ. ಚುನಾವಣೆ ಕರ್ತವ್ಯ ನಿಯುಕ್ತಿಗೊಳಿಸುರುವ ಆದೇಶ ಸ್ವೀಕರಿಸಿರಲಿಲ್ಲ ಹಾಗೂ ನೋಟಿಸ್ ಗೆ ಉತ್ತರ ಸಹ ನೀಡಿರಲಿಲ್ಲವೆಂದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!