ಉಜಿರೆ ಬಾಲಕನ ಅಪಹರಣಕಾರರ ಬಂಧನ

310

ಪ್ರಜಾಸ್ತ್ರ ಅಪರಾಧ ಸುದ್ದಿ

ಕೋಲಾರ: ಮಂಗಳೂರಿನ ಉದ್ಯಮಿ ಬಿಜೋಯ್ ಎಂಬುವರ ಮಗ 8 ವರ್ಷದ ಅನುಭವ್ ಕಿಡ್ನಾಪ್ ಪ್ರಕರಣ ಸಂಬಂಧ ಆರೋಪಿಗಳನ್ನ ಬಂಧಿಸಲಾಗಿದೆ. ಶನಿವಾರ ನಸುಕಿನ ಜಾವ ಮಾಲೂರು ತಾಲೂಕಿನ ಕೂರ್ನಹೊಸಹಳ್ಳಿಯಲ್ಲಿ ಬಾಲಕನನ್ನ ಬಂಧಿಸಲಾಗಿತ್ತು.

ಅಪಹರಣಕಾರ ಮುಂಜುನಾಥನ ಮನೆಯಲ್ಲಿ ಬಾಲಕನನ್ನ ಬಂಧಿಸಲಾಗಿತ್ತು. ಕೋಲಾರ ಪೊಲೀಸರ ಸಹಾಯದೊಂದಿಗೆ ಕಿಡ್ನಾಪರ್ಸ್ ಅರೆಸ್ಟ್ ಮಾಡಲಾಗಿದೆ. ಈ ಪ್ರಕರಣ ಸಂಬಂಧ ಮಂಜುನಾಥ, ಗಂಗಾಧರ, ಕೋಮಲ ಸೇರಿದಂತೆ 6 ಜನರನ್ನ ಅರೆಸ್ಟ್ ಮಾಡಲಾಗಿದೆ.

ಬೀಟ್ ಕಾಯಿನ್ ಗೆ ಬೇಡಿಕೆ ಇಟ್ಟಿದ್ದ ಆರೋಪಿಗಳನ್ನ ಕೋಲಾರ ಪೊಲೀಸ್ ಠಾಣೆಗೆ ಕರೆದುಕೊಂಡು ಬರಲಾಗಿದೆ. ಇವರು 17 ಕೋಟಿ ರೂಪಾಯಿ ಸಹ ಬೇಡಿಕೆ ಇಟ್ಟಿದ್ದರು. ಇವರನ್ನ ಬೆಳಗ್ಗೆ 11 ಗಂಟೆಗೆ ಕೋರ್ಟ್ ಗೆ ಕರೆದುಕೊಂಡು ಬರಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!